ಬೊಟ್ಯತ್ ನಾಡ್ ಈಶ್ವರ ದೇವಸ್ಥಾನ ಬಳಿ ಹುಲಿ ಚಿರತೆ ಹೆಜ್ಜೆಗಳು ಗೋಣಿಕೊಪ್ಪಲು, ನ.೮: ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಹುಲಿ ಹಾಗೂ ಚಿರತೆಗಳು ಇದೀಗ ಅರಣ್ಯವನ್ನು ಬಿಟ್ಟು ನಾಡಿನತ್ತ ಹೆಜ್ಜೆ ಹಾಕಿವೆ. ಇದರಿಂದ ಅರಣ್ಯ ಪ್ರದೇಶಕ್ಕೆ ಹೊಂದಿಕೊAಡಿರುವ ದೇವರ ಕಾಡುಗಳಲ್ಲಿಕಿರುಗೂರು ರಸ್ತೆ ದುರವಸ್ಥೆ ಖಂಡಿಸಿ ದಿಢೀರ್ ಪ್ರತಿಭಟನೆಗೋಣಿಕೊಪ್ಪಲು, ನ.೮: ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ಕಿರುಗೂರು, ನಲ್ಲೂರು, ಬಾಳೆಲೆ ಮುಖ್ಯ ರಸ್ತೆಯು ಅತ್ಯಂತ ದುರವಸ್ಥೆಯಿಂದ ಕೂಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘಮೂರ್ನಾಡು ವಾಹನ ಚಾಲಕರಿಂದ ಪಿಡಿಒ ಪೊಲೀಸರಿಗೆ ಸನ್ಮಾನ ಮಡಿಕೇರಿ, ನ. ೮: ಮೂರ್ನಾಡು ಫ್ರೆಂಡ್ಸ್ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವಾರ್ಷಿಕ ಮಹಾಸಭೆಯು ಮೂರ್ನಾಡು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಪಿ.ಕೆ.ನಿಮಾ ಅಧ್ಯಕ್ಷರಾಗಿ ಡಾ ರಾಜಾರಾಮ್ ಪುನರಾಯ್ಕೆಮಡಿಕೇರಿ, ನ. ೮: ನೇಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿ ಯೇಷÀನ್ (ನಿಮಾ)ದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಡಿಕೇರಿಯ ಡಾ. ಎ.ಆರ್. ರಾಜಾರಾಮ್, ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲನಗರದವಿಷ ಸೇವಿಸಿ ಯುವಕ ಸಾವುಕೂಡಿಗೆ, ನ.೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆ ಹೊಸೂರು ಗ್ರಾಮದ ಬೊಮ್ಮೇಗೌಡ ಅವರ ಪುತ್ರ ಚಿಣ್ಣಪ್ಪ (೪೦) ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಲೇನಹಳ್ಳಿಯಲ್ಲಿ ವಿಷ
ಬೊಟ್ಯತ್ ನಾಡ್ ಈಶ್ವರ ದೇವಸ್ಥಾನ ಬಳಿ ಹುಲಿ ಚಿರತೆ ಹೆಜ್ಜೆಗಳು ಗೋಣಿಕೊಪ್ಪಲು, ನ.೮: ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಹುಲಿ ಹಾಗೂ ಚಿರತೆಗಳು ಇದೀಗ ಅರಣ್ಯವನ್ನು ಬಿಟ್ಟು ನಾಡಿನತ್ತ ಹೆಜ್ಜೆ ಹಾಕಿವೆ. ಇದರಿಂದ ಅರಣ್ಯ ಪ್ರದೇಶಕ್ಕೆ ಹೊಂದಿಕೊAಡಿರುವ ದೇವರ ಕಾಡುಗಳಲ್ಲಿ
ಕಿರುಗೂರು ರಸ್ತೆ ದುರವಸ್ಥೆ ಖಂಡಿಸಿ ದಿಢೀರ್ ಪ್ರತಿಭಟನೆಗೋಣಿಕೊಪ್ಪಲು, ನ.೮: ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ಕಿರುಗೂರು, ನಲ್ಲೂರು, ಬಾಳೆಲೆ ಮುಖ್ಯ ರಸ್ತೆಯು ಅತ್ಯಂತ ದುರವಸ್ಥೆಯಿಂದ ಕೂಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ
ಮೂರ್ನಾಡು ವಾಹನ ಚಾಲಕರಿಂದ ಪಿಡಿಒ ಪೊಲೀಸರಿಗೆ ಸನ್ಮಾನ ಮಡಿಕೇರಿ, ನ. ೮: ಮೂರ್ನಾಡು ಫ್ರೆಂಡ್ಸ್ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವಾರ್ಷಿಕ ಮಹಾಸಭೆಯು ಮೂರ್ನಾಡು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಪಿ.ಕೆ.
ನಿಮಾ ಅಧ್ಯಕ್ಷರಾಗಿ ಡಾ ರಾಜಾರಾಮ್ ಪುನರಾಯ್ಕೆಮಡಿಕೇರಿ, ನ. ೮: ನೇಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿ ಯೇಷÀನ್ (ನಿಮಾ)ದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಡಿಕೇರಿಯ ಡಾ. ಎ.ಆರ್. ರಾಜಾರಾಮ್, ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲನಗರದ
ವಿಷ ಸೇವಿಸಿ ಯುವಕ ಸಾವುಕೂಡಿಗೆ, ನ.೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆ ಹೊಸೂರು ಗ್ರಾಮದ ಬೊಮ್ಮೇಗೌಡ ಅವರ ಪುತ್ರ ಚಿಣ್ಣಪ್ಪ (೪೦) ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಲೇನಹಳ್ಳಿಯಲ್ಲಿ ವಿಷ