೨೦ ಕೋಟಿ ವೆಚ್ಚದ ರಸ್ತೆ ಕಾಮಗಾರಿ ಕಳಪೆ ಆರೋಪ ಸೋಮವಾರಪೇಟೆ, ಡಿ. ೧೭: ಪಟ್ಟಣ ಸಮೀಪದ ಆಲೇಕಟ್ಟೆಯಿಂದ-ಕೂತಿ ಸಮೀಪದ ಇನಕನಹಳ್ಳಿವರೆಗಿನ ರಾಜ್ಯ ಹೆದ್ದಾರಿ (ಮಾಗಡಿ-ಜಾಲ್ಸೂರ್ ಎಸ್.ಎಚ್.-೮೫) ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದ ಕೂತಿ ಗ್ರಾಮಸ್ಥರು, ಅಧಿಕಾರಿಯನ್ನು ರಸ್ತೆ
ಹುಲಿ ಸಾವಿನ ಪ್ರಕರಣ ಅರಣ್ಯ ಇಲಾಖೆ ಕಾರ್ಯಾಚರಣೆ ಚೆಟ್ಟಳ್ಳಿ, ಡಿ. ೧೭ : ಉರುಳಿಗೆ ಸಿಲುಕಿ ಸಾವನ್ನಪ್ಪಿದ ಹುಲಿಯ ಸಾವಿಗೆ ಕಾರಣರಾದವರ ಪತ್ತೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ. ಅರಣ್ಯ ಇಲಾಖೆಯ ಎಸಿಎಫ್ ಎ.ಎ. ಗೋಪಾಲ್
ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಜನಜಾಗೃತಿ ರಥಯಾತ್ರೆಗೆ ಚಾಲನೆ ಪೊನ್ನಂಪೇಟೆ, ಡಿ. ೧೭: ಜಿಲ್ಲೆಗೆ ಆಗಮಿಸಿರುವ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಜನಜಾಗೃತಿ ರಥಯಾತ್ರೆಗೆ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಮುಂಭಾಗ ಚಾಲನೆ ನೀಡಲಾಯಿತು. ಹಿಂದೂ ಜಾಗರಣಾ
ಜಮ್ಮಾಬಾಣೆ ವಿಧೇಯಕ ತಿದ್ದುಪಡಿ ಅಧಿವೇಶನದಲ್ಲಿ ಅಂಗೀಕಾರ ಮಡಿಕೇರಿ, ಡಿ. ೧೬ : ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವು ಇಂದು ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಂದ ಪ್ರಸ್ತಾವನೆಗೊಳ್ಳುವ ಮೂಲಕ ಸರ್ವಾನುಮತದಿಂದ
ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಇಲ್ಲ ಬೆಂಗಳೂರು, ಡಿ. ೧೬: ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡೋ ದಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ವಿಧಾನ ಪರಿಷತ್ ಪ್ರಶೋತ್ತರ ಕಲಾಪದಲ್ಲಿ ಕಾಂಗ್ರೆಸ್