ಜಾನುವಾರುಗಳಿಗೆ ಬಂಧನ : ಪೊಲೀಸ್ ಠಾಣೆ ಎದುರು ಪ್ರತಿಭಟನೆಸಿದ್ದಾಪುರ, ಜ. ೬: ಗರ್ಭ ಧರಿಸಿದ ಹಸು ಸೇರಿದಂತೆ ಎರಡು ಕರುಗಳನ್ನು ವ್ಯಕ್ತಿಯೋರ್ವರು ಕಟ್ಟಿಹಾಕಿ ಬಂಧನದಲ್ಲಿರಿಸಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ನಾಲ್ಕು ದಿನಗಳಿಂದ ಬಿಡದಿರುವ ಹಿನ್ನೆಲೆಯಲ್ಲಿ ಕಾಳೇಗಾಟ್ ಕಳಿಯಾಟ್ ಮಹೋತ್ಸವ ರದ್ದುವೀರಾಜಪೇಟೆ, ಜ. ೬: ಕೇರಳದ ಪಯ್ಯನೂರಿನಲ್ಲಿ ವರ್ಷಂಪ್ರತಿ ಜನವರಿ ೧೦, ೧೧ ಹಾಗೂ ೧೨ ರಂದು ನಡೆಯುತ್ತಿದ್ದ ಕಾಳೇಗಾಟ್ ದೇವಿಯ ಉತ್ಸವವನ್ನು ಕೋವಿಡ್-೧೯ರ ಮಾರ್ಗಸೂಚಿಯನ್ವಯ ರದ್ದುಗೊಳಿಸಲಾಗಿದೆ ಎಂದು ಹಕ್ಕಿ ಜ್ವರ: ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರಬೆಂಗಳೂರು, ಜ. ೬: ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ/ಹಕ್ಕಿಜ್ವರವು (ಊ೫ಓ೮) ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿಯೂ ರೋಗ ಕಾಣಿಸಿ ಕೊಳ್ಳುವ ಸಾಧ್ಯತೆಗಳಿರುವುದರಿಂದ ರೋಗೋದ್ರೇಕದ ನಿರ್ವಹಣೆಗೆ ವ್ಯಕ್ತಿ ನಾಪತ್ತೆ ದೂರುಮಡಿಕೇರಿ, ಜ. ೬: ವ್ಯಕ್ತಿ ಯೋರ್ವರು ನಾಪತ್ತೆಯಾಗಿರುವ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಠಾಣಾ ವ್ಯಾಪ್ತಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಕಾರ್ಮಿಕರಾಗಿದ್ದ ಪಿ.ಪಿ. ಸುರೇಶ್ ಎಂಬವರು ಮಕರ ಸಂಕ್ರಾAತಿ ಕಾರ್ಯಕ್ರಮಮಡಿಕೇರಿ, ಜ. ೬: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ೩೧ನೇ ವರ್ಷದ ಮಕರ ಸಂಕ್ರಾAತಿ ಮಹೋತ್ಸವ ತಾ. ೧೪ ರಂದು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಜರುಗಲಿದೆ. ಈ ಪ್ರಯುಕ್ತ
ಜಾನುವಾರುಗಳಿಗೆ ಬಂಧನ : ಪೊಲೀಸ್ ಠಾಣೆ ಎದುರು ಪ್ರತಿಭಟನೆಸಿದ್ದಾಪುರ, ಜ. ೬: ಗರ್ಭ ಧರಿಸಿದ ಹಸು ಸೇರಿದಂತೆ ಎರಡು ಕರುಗಳನ್ನು ವ್ಯಕ್ತಿಯೋರ್ವರು ಕಟ್ಟಿಹಾಕಿ ಬಂಧನದಲ್ಲಿರಿಸಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ನಾಲ್ಕು ದಿನಗಳಿಂದ ಬಿಡದಿರುವ ಹಿನ್ನೆಲೆಯಲ್ಲಿ
ಕಾಳೇಗಾಟ್ ಕಳಿಯಾಟ್ ಮಹೋತ್ಸವ ರದ್ದುವೀರಾಜಪೇಟೆ, ಜ. ೬: ಕೇರಳದ ಪಯ್ಯನೂರಿನಲ್ಲಿ ವರ್ಷಂಪ್ರತಿ ಜನವರಿ ೧೦, ೧೧ ಹಾಗೂ ೧೨ ರಂದು ನಡೆಯುತ್ತಿದ್ದ ಕಾಳೇಗಾಟ್ ದೇವಿಯ ಉತ್ಸವವನ್ನು ಕೋವಿಡ್-೧೯ರ ಮಾರ್ಗಸೂಚಿಯನ್ವಯ ರದ್ದುಗೊಳಿಸಲಾಗಿದೆ ಎಂದು
ಹಕ್ಕಿ ಜ್ವರ: ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರಬೆಂಗಳೂರು, ಜ. ೬: ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ/ಹಕ್ಕಿಜ್ವರವು (ಊ೫ಓ೮) ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿಯೂ ರೋಗ ಕಾಣಿಸಿ ಕೊಳ್ಳುವ ಸಾಧ್ಯತೆಗಳಿರುವುದರಿಂದ ರೋಗೋದ್ರೇಕದ ನಿರ್ವಹಣೆಗೆ
ವ್ಯಕ್ತಿ ನಾಪತ್ತೆ ದೂರುಮಡಿಕೇರಿ, ಜ. ೬: ವ್ಯಕ್ತಿ ಯೋರ್ವರು ನಾಪತ್ತೆಯಾಗಿರುವ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಠಾಣಾ ವ್ಯಾಪ್ತಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಕಾರ್ಮಿಕರಾಗಿದ್ದ ಪಿ.ಪಿ. ಸುರೇಶ್ ಎಂಬವರು
ಮಕರ ಸಂಕ್ರಾAತಿ ಕಾರ್ಯಕ್ರಮಮಡಿಕೇರಿ, ಜ. ೬: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ೩೧ನೇ ವರ್ಷದ ಮಕರ ಸಂಕ್ರಾAತಿ ಮಹೋತ್ಸವ ತಾ. ೧೪ ರಂದು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಜರುಗಲಿದೆ. ಈ ಪ್ರಯುಕ್ತ