ಮಂದ್ಮಾನಿ ಹಾಗೂ ದೇವರಕಾಡು ರಕ್ಷಣೆಗೆ ಆಗ್ರಹ ವೀರಾಜಪೇಟೆ, ನ. ೪: ಜಿಲ್ಲೆಯ ಮಂದ್ ಮಾನಿ ಹಾಗೂ ಊರು ನಾಡಿನಲ್ಲಿ ದೇವಸ್ಥಾನಗಳಿರುವ ದೇವರ ಕಾಡುಗಳನ್ನು ಆಯಾಯ ಊರು, ನಾಡುಗಳ ತಕ್ಕ ಮುಖ್ಯಸ್ಥರ ಹೆಸರಿಗೆ ಪಹಣಿಪತ್ರ ಮಾಡಲು
ಮಿಗ್ ೨೧ ಯುದ್ಧ ವಿಮಾನಕ್ಕೆ ಬಣ್ಣ ಮಡಿಕೇರಿ, ನ. ೪: ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿರುವ ಭಾರತೀಯ ವಾಯುಸೇನೆಯ ಮಿಗ್-೨೧ ಯುದ್ಧ ವಿಮಾನಕ್ಕೆ ತೆಲಂಗಾಣದ ಹಕೀಂಪೇಟೆ ವಾಯುಸೇನೆ ವಿಭಾಗ ವತಿಯಿಂದ ಪೇಯಿಂಟಿAಗ್ ಮಾಡಲಾಯಿತು. ಕಳೆದ
ಮಾರ್ಚಂಡ ಸೋಮೆಯಂಡ ಕಡೆಮಾಡ ನೆಲ್ಲಮಕ್ಕಡ ತಂಡಗಳು ಪ್ರಿ ಕ್ವಾರ್ಟರ್ಗೆಗೋಣಿಕೊಪ್ಪಲು, ನ. ೪: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ದಿ.ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ೯ ನೇ ದಿನದಾಟದಲ್ಲಿ
ಬಾಳೆಲೆಯಲ್ಲಿ ನಿರ್ಮಾಣವಾಗಲಿದೆ ನೂತನ ವಿದ್ಯುತ್ ‘ಸಬ್ಸ್ಟೇಷನ್’(ವಿಶೇಷ ವರದಿ : ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ನ. ೩: ಹಲವು ದಶಕಗಳಿಂದ ನಿರಂತರ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದ ಬಾಳೆಲೆ ಹೋಬಳಿಯ ಬಾಳೆಲೆ, ಪೊನ್ನಪ್ಪಸಂತೆ, ಬಲ್ಯಮುಂಡೂರು, ನಿಟ್ಟೂರು, ಕಾನೂರು,
ಅಕಾಲಿಕ ಮಳೆ ಭತ್ತದ ಫಸಲಿಗೆ ಹಾನಿ ಭೀತಿ ಕಣಿವೆ, ನ. ೩: ಅಕಾಲಿಕವಾಗಿ ಮಳೆಯಾಗುತ್ತಿರುವ ಈ ಸಂದರ್ಭ ಈಗಾಗಲೇ ಭತ್ತದ ಕೃಷಿ ಕೈಗೊಂಡಿರುವ ಕೃಷಿಕರಿಗೆ ಹೆಚ್ಚಾಗಿ ಹಾನಿಯಾಗುವ ಭೀತಿ ಆವರಿಸಿದೆ. ಹಾರಂಗಿ ಜಲಾನಯನ ವ್ಯಾಪ್ತಿಯ ಬಹುತೇಕ ಗ್ರಾಮಗಳ