ನಾಪೋಕ್ಲಿನಲ್ಲಿ ಪಿಂಚಣಿ ಅದಾಲತ್ ನಾಪೋಕ್ಲು, ಮೇ ೨೨: ರಾಜ್ಯ ಸರಕಾರ ಮನೆ ಮನೆಗೆ ೭೨ ಗಂಟೆಯೊಳಗೆ ಪಿಂಚಣಿ ನೀಡುವ ಯೋಜನೆಯನ್ನು ಕೈಗೊಂಡಿದ್ದು, ನಾಪೋಕ್ಲು ಹೋಬಳಿಯ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ೭೩ ಮಂದಿಗೆಹೈಟೆಕ್ ಮಾರುಕಟ್ಟೆ ಅವ್ಯವಸ್ಥೆ ಬಗ್ಗೆ ಶಾಸಕ ರಂಜನ್ ಗರಂ ಸೋಮವಾರಪೇಟೆ, ಮೇ ೨೨: ಮುಖ್ಯಮಂತ್ರಿಗಳ ಪಟ್ಟಣ ಹಾಗೂ ಪ್ರದೇಶಾಭಿವೃದ್ದಿ ನಿಧಿಯಡಿ ರೂ. ೧.೫ ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಪಟ್ಟಣದ ಹೈಟೆಕ್ ಮಾರುಕಟ್ಟೆಗೆ ಧಿಡೀರ್ ಭೇಟಿ ನೀಡಿದ ಶಾಸಕಶ್ರದ್ಧಾಭಕ್ತಿಯಿಂದ ನೆರವೇರಿದ ಹಳ್ಳಿಗಟ್ಟು ಬೋಡ್ ನಮ್ಮೆಚೆಟ್ಟಳ್ಳಿ, ಮೇ ೨೨: ಬೊಟ್ಟಿಯತ್ ನಾಡಿನ ಪುರಾತನ ಪ್ರಸಿದ್ಧಿ ಪಡೆದ ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ಹಳ್ಳಿಗಟ್ ಬೋಡ್ ನಮ್ಮೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಪೊಲವಪ್ಪ ದೇವರ ತೆರೆಯಂದುಮಳೆಗಾಲ ಮುಂಜಾಗ್ರತಾ ಕಾಮಗಾರಿಮಡಿಕೇರಿ, ಮೇ ೨೨: ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದುಕೊಂಡಿರುವ ಹಿನ್ನೆಲೆ ನಗರಸಭೆಯಿಂದ ರಾಜಕಾಲುವೆ, ತೋಡು, ಚರಂಡಿಗಳ ಶುಚಿತ್ವ ಕಾರ್ಯ ನಡೆಯುತ್ತಿದೆ. ನಗರದಲ್ಲಿ ಪ್ರಮುಖವಾಗಿ ಹರಿಯುವ ರಾಜಕಾಲುವೆಗಳ ಹೂಳು ತೆಗೆದು,ನೆರೆ ಸಂತ್ರಸ್ತರಿಗೆ ತ್ವರಿತವಾಗಿ ಸೂರು ಕಲ್ಪಿಸಲು ಜೆಡಿಎಸ್ ಆಗ್ರಹ ಸಿದ್ದಾಪುರ, ಮೇ ೨೨: ನದಿ ತೀರದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸಿಕೊಡಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್, ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮದ ಪ್ರವಾಹ ಪೀಡಿತ
ನಾಪೋಕ್ಲಿನಲ್ಲಿ ಪಿಂಚಣಿ ಅದಾಲತ್ ನಾಪೋಕ್ಲು, ಮೇ ೨೨: ರಾಜ್ಯ ಸರಕಾರ ಮನೆ ಮನೆಗೆ ೭೨ ಗಂಟೆಯೊಳಗೆ ಪಿಂಚಣಿ ನೀಡುವ ಯೋಜನೆಯನ್ನು ಕೈಗೊಂಡಿದ್ದು, ನಾಪೋಕ್ಲು ಹೋಬಳಿಯ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ೭೩ ಮಂದಿಗೆ
ಹೈಟೆಕ್ ಮಾರುಕಟ್ಟೆ ಅವ್ಯವಸ್ಥೆ ಬಗ್ಗೆ ಶಾಸಕ ರಂಜನ್ ಗರಂ ಸೋಮವಾರಪೇಟೆ, ಮೇ ೨೨: ಮುಖ್ಯಮಂತ್ರಿಗಳ ಪಟ್ಟಣ ಹಾಗೂ ಪ್ರದೇಶಾಭಿವೃದ್ದಿ ನಿಧಿಯಡಿ ರೂ. ೧.೫ ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಪಟ್ಟಣದ ಹೈಟೆಕ್ ಮಾರುಕಟ್ಟೆಗೆ ಧಿಡೀರ್ ಭೇಟಿ ನೀಡಿದ ಶಾಸಕ
ಶ್ರದ್ಧಾಭಕ್ತಿಯಿಂದ ನೆರವೇರಿದ ಹಳ್ಳಿಗಟ್ಟು ಬೋಡ್ ನಮ್ಮೆಚೆಟ್ಟಳ್ಳಿ, ಮೇ ೨೨: ಬೊಟ್ಟಿಯತ್ ನಾಡಿನ ಪುರಾತನ ಪ್ರಸಿದ್ಧಿ ಪಡೆದ ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ಹಳ್ಳಿಗಟ್ ಬೋಡ್ ನಮ್ಮೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಪೊಲವಪ್ಪ ದೇವರ ತೆರೆಯಂದು
ಮಳೆಗಾಲ ಮುಂಜಾಗ್ರತಾ ಕಾಮಗಾರಿಮಡಿಕೇರಿ, ಮೇ ೨೨: ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದುಕೊಂಡಿರುವ ಹಿನ್ನೆಲೆ ನಗರಸಭೆಯಿಂದ ರಾಜಕಾಲುವೆ, ತೋಡು, ಚರಂಡಿಗಳ ಶುಚಿತ್ವ ಕಾರ್ಯ ನಡೆಯುತ್ತಿದೆ. ನಗರದಲ್ಲಿ ಪ್ರಮುಖವಾಗಿ ಹರಿಯುವ ರಾಜಕಾಲುವೆಗಳ ಹೂಳು ತೆಗೆದು,
ನೆರೆ ಸಂತ್ರಸ್ತರಿಗೆ ತ್ವರಿತವಾಗಿ ಸೂರು ಕಲ್ಪಿಸಲು ಜೆಡಿಎಸ್ ಆಗ್ರಹ ಸಿದ್ದಾಪುರ, ಮೇ ೨೨: ನದಿ ತೀರದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸಿಕೊಡಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್, ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮದ ಪ್ರವಾಹ ಪೀಡಿತ