ಕೋವಿಡ್ ಪ್ರಕರಣಮಡಿಕೇರಿ, ಮೇ ೧೭: ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ೮ ಗಂಟೆ ವೇಳೆಗೆ ೨೯೩ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೨೬೮ ಆರ್‌ಟಿಪಿಸಿಆರ್ ಮತ್ತು ೨೫ ಪ್ರಕರಣಗಳು ರ‍್ಯಾಪಿಡ್ಆಹಾರ ಕಿಟ್ ವಿತರಣೆಸೋಮವಾರಪೇಟೆ: ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ವತಿಯಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ೩೫ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಪರಿಷತ್‌ನ ತಾಲೂಕು ಅಧ್ಯಕ್ಷಅಗ್ನಿಪರೀಕ್ಷೆಈ ವ್ಯವಸ್ಥೆಯಲ್ಲಿ ಮಾಸ್ಟರ್ ಪೀಸ್ ಸೃಷ್ಟಿಸುವುದು ಕಷ್ಟಸಾಧ್ಯ ಶಿಕ್ಷಕ ಮತ್ತು ವಿದ್ಯಾರ್ಥಿ ಸಂಬAಧ ಬ್ರಷ್ ಮತ್ತು ಬಿಳಿಹಾಳೆ ಇದ್ದಂತೆ. ಎರಡರ ಮಧ್ಯೆ ಸೌಹಾರ್ದತೆ ಇದ್ದಾಗ ಮಾತ್ರ ಒಂದು ಸುಂದರ ಚಿತ್ರಕಲೆ ರೂಪುಗೊಳ್ಳಬಹುದು. ಹಾಗೇ ಶಿಕ್ಷಕರ ಮಮತೆಮುಂಗಾರು ಮಳೆ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ ಮಡಿಕೇರಿ, ಮೇ ೧೭: ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಶುಕ್ರವಾರ ಜೂಮ್ಮೇಕೇರಿಯಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಮಡಿಕೇರಿ, ಮೇ ೧೭: ಕೊಡಗಿನ ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮಡಿಕೇರಿ ಸಮೀಪದ ಮೇಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದೆ. ಸೋಂಕು ಮತ್ತಷ್ಟು
ಕೋವಿಡ್ ಪ್ರಕರಣಮಡಿಕೇರಿ, ಮೇ ೧೭: ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ೮ ಗಂಟೆ ವೇಳೆಗೆ ೨೯೩ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೨೬೮ ಆರ್‌ಟಿಪಿಸಿಆರ್ ಮತ್ತು ೨೫ ಪ್ರಕರಣಗಳು ರ‍್ಯಾಪಿಡ್
ಆಹಾರ ಕಿಟ್ ವಿತರಣೆಸೋಮವಾರಪೇಟೆ: ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ವತಿಯಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ೩೫ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಪರಿಷತ್‌ನ ತಾಲೂಕು ಅಧ್ಯಕ್ಷ
ಅಗ್ನಿಪರೀಕ್ಷೆಈ ವ್ಯವಸ್ಥೆಯಲ್ಲಿ ಮಾಸ್ಟರ್ ಪೀಸ್ ಸೃಷ್ಟಿಸುವುದು ಕಷ್ಟಸಾಧ್ಯ ಶಿಕ್ಷಕ ಮತ್ತು ವಿದ್ಯಾರ್ಥಿ ಸಂಬAಧ ಬ್ರಷ್ ಮತ್ತು ಬಿಳಿಹಾಳೆ ಇದ್ದಂತೆ. ಎರಡರ ಮಧ್ಯೆ ಸೌಹಾರ್ದತೆ ಇದ್ದಾಗ ಮಾತ್ರ ಒಂದು ಸುಂದರ ಚಿತ್ರಕಲೆ ರೂಪುಗೊಳ್ಳಬಹುದು. ಹಾಗೇ ಶಿಕ್ಷಕರ ಮಮತೆ
ಮುಂಗಾರು ಮಳೆ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ ಮಡಿಕೇರಿ, ಮೇ ೧೭: ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಶುಕ್ರವಾರ ಜೂಮ್
ಮೇಕೇರಿಯಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಮಡಿಕೇರಿ, ಮೇ ೧೭: ಕೊಡಗಿನ ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮಡಿಕೇರಿ ಸಮೀಪದ ಮೇಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದೆ. ಸೋಂಕು ಮತ್ತಷ್ಟು