ಹೊಟೇಲ್ ಸ್ಪೆöÊಸಸ್ಗಳ ಮೇಲೆ ಧಾಳಿ ಮಡಿಕೇರಿ, ಜ. ೨೦: ಮಡಿಕೇರಿ ನಗರಸಭೆ ವತಿಯಿಂದ ಇಂದು ನಗರದ ವಿವಿಧ ಹೊಟೇಲ್ ಹಾಗೂ ಸ್ಪೆöÊಸಸ್ ಅಂಗಡಿಗಳಿಗೆ ಧಾಳಿ ನಡೆಸಲಾಯಿತು. ಈ ವೇಳೆ ಕೆಲ ಹೊಟೇಲುಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳದಿರುವುದು
ರೂ ೧೨೭೦ ಕೋಟಿ ವೆಚ್ಚದ ಕ್ರಿಯಾಯೋಜನೆ ಮಂಡನೆ ಮಡಿಕೇರಿ, ಜ. ೨೦: ೨೦೨೬-೨೭ನೇ ಸಾಲಿನ ಕರಡು ವಾರ್ಷಿಕ ಅಭಿವೃದ್ಧಿ ಯೋಜನೆ ಸಂಬAಧ ಜಿಲ್ಲಾ ಉಸ್ತುವಾರಿ ಸಚಿವÀ ಎನ್.ಎಸ್.ಭೋಸರಾಜು ಅವರ ಅಧ್ಯಕ್ಷತೆಯಲ್ಲಿ, ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ
ಶುಂಠಿಗೆ ಏರಿಕೆಯಾಗದ ಬೆಲೆ ನಿರಾಸೆ ನಡುವೆಯೂ ಕೃಷಿಕರಲ್ಲಿ ಬತ್ತದ ಉತ್ಸಾಹ ಕಣಿವೆ, ಜ. ೨೦: ಕಳೆದ ಮಾರ್ಚ್ನಿಂದ ಏಪ್ರಿಲ್ ನಡುವೆ ಬಿತ್ತನೆ ಮಾಡಿದ್ದ ಕೃಷಿಕರ ಪಾಲಿನ ಪ್ರಮುಖ ವಾಣಿಜ್ಯ ಬೆಳೆ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗದೇ ಸಮಾನಂತರ
ಭ್ರಷ್ಟಾಚಾರ ಮುಕ್ತ ಆಡಳಿತದಿಂದ ಮಾತ್ರ ಸಹಕಾರಿ ಕ್ಷೇತ್ರದ ಬೆಳವಣಿಗೆ ಸಾಧ್ಯ ಮಡಿಕೇರಿ, ಜ. ೨೦: ಜನಪ್ರತಿನಿಧಿಗಳು ಹಾಗೂ ಗ್ರಾಹಕರ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳು ಭ್ರಷ್ಟಾಚಾರ ಮುಕ್ತವಾಗಿದ್ದಾಗ ಮಾತ್ರ ಸಹಕಾರಿ ಕ್ಷೇತ್ರದ ಬೆಳವಣಿಗೆ ಸಾಧ್ಯ ಎಂದು ಕೊಡಗು
ಅಂಗನವಾಡಿ ಕಾರ್ಯಕರ್ತೆಯರಿಗೆ ೩ ತಿಂಗಳಿನಿAದ ಪಾವತಿಯಾಗದ ವೇತನ *ಗೋಣಿಕೊಪ್ಪ, ಜ. ೨೦: ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ತಿಂಗಳಿAದ ವೇತನ ಪಾವತಿಯಾಗುತ್ತಿಲ್ಲ ಎಂದು ಕಾರ್ಯಕರ್ತೆಯರು ತಮ್ಮ ಆರ್ಥಿಕ ಸಂಕಷ್ಟವನ್ನು ಬಹಿರಂಗಪಡಿಸಿದ್ದಾರೆ. ಈ ವಿಚಾರವಾಗಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಂಘದ