ಪತ್ರಕರ್ತರು ವೈಯಕ್ತಿಕ ಜೀವನದ ಬಗ್ಗೆಯೂ ಚಿಂತೆ ಹರಿಸಬೇಕು ಮನು ಪೆಮ್ಮಯ್ಯ ಕುಶಾಲನಗರ, ಜೂ. ೧೧: ಸಮಾಜದಲ್ಲಿ ನೊಂದವರ ಪರವಾಗಿ ಹಾಗೂ ವ್ಯವಸ್ಥೆಯ ಅಂಕು ಡೊಂಕುಗಳನ್ನು ತಿದ್ದುವ ಚಿಂತನೆಯೊAದಿಗೆ ಸಮಾಜಕ್ಕೆ ನ್ಯಾಯ ಒದಗಿಸುವ ಪತ್ರಕರ್ತರು ತಮ್ಮ ವೈಯಕ್ತಿಕ ಜೀವನದ ಬಗ್ಗೆ
ದೃಶ್ಯ ಕಲೆಯಲ್ಲಿ ಸ್ನಾತಕ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ ಮಡಿಕೇರಿ, ಜೂ.೧೧: ಮೈಸೂರು ವಿಶ್ವವಿದ್ಯಾನಿಲಯದ ಬ್ಯಾಚುಲರ್ ಆಫ್ ವಿಜ್ಯೂಯಲ್ ಆರ್ಟ್ಸ್ (ಬಿ.ವಿ.ಎ.) “ರಾಜ್ಯ ಶಿಕ್ಷಣ ಪದ್ಧತಿ’ ಯಂತೆ ನಾಲ್ಕು ವರ್ಷದ ಎಂಟು ಸೆಮಿಸ್ಟರ್‌ಗಳ ಪದವಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೈಸೂರು
ಗ್ರಾಮಸ್ಥರಿಂದ ಶ್ರಮದಾನ ಸೋಮವಾರಪೇಟೆ, ಜೂ. ೧೧: ಸಮೀಪದ ಶುಂಠಿ ಹಾಗೂ ಶುಂಠಿ ಮಂಗಳೂರು ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬೀಟಿಕಟ್ಟೆಯಿಂದ ಸುಂಠಿ ಗ್ರಾಮದವರೆಗಿನ ರಸ್ತೆಯಲ್ಲಿನ ಗುಂಡಿಮುಚ್ಚುವ ಮತ್ತು ದುರಸ್ತಿ
ವಾಟೆಕಾಡು ಸಸ್ಯಕ್ಷೇತ್ರ ಸಸಿಗಳ ವಿತರಣೆ ಮಡಿಕೇರಿ, ಜೂ. ೧೧: ಮಡಿಕೇರಿ ಸಾಮಾಜಿಕ ಅರಣ್ಯ ವಲಯದ ಹೊದ್ದೂರು ವಾಟೆಕಾಡು ಸಸ್ಯಕ್ಷೇತ್ರದಲ್ಲಿ ೨೦೨೬-೨೭ನೇ ಸಾಲಿನ ಮಳೆಗಾಲದಲ್ಲಿ ನೆಡಲು ವಿವಿಧ ಹಣ್ಣಿನ, ಔಷಧೀಯ ಹಾಗೂ ಕಾಡು ಜಾತಿಯ
ದೇಶಭಕ್ತರನ್ನು ರೂಪಿಸುತ್ತಿರುವ ಸೈನಿಕ ಶಾಲೆ ಕೂಡಿಗೆ, ಜೂ ೧೧: ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಫುಟ್ಬಾಲ್ ಪಂದ್ಯಾವಳಿ ಪೂರ್ವ ಸುಬ್ರೊತೊ ಕಪ್ ೨೦೨೬ ಸಮಾರೋಪ ಸಮಾರಂಭ ಕೂಡಿಗೆ ಸೈನಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ