ಬಲಿಜ ಸಮಾಜದಿಂದ ಕೈವಾರ ತಾತಯ್ಯ ಜಯಂತಿ ಮಹೋತ್ಸವ ಕಣಿವೆ , ಏ. ೨೦: ಇಲ್ಲಿನ ಶ್ರೀ ಯೋಗಿ ನಾರೇಯಣ ಬಲಿಜ ಸಂಘದ ವತಿಯಿಂದ ಕೈವಾರ ತಾತಯ್ಯ ಅವರ ೩೦೦ನೇ ಜಯಂತಿ ಮಹೋತ್ಸವ ಶನಿವಾರ ನಡೆಯಿತು. ಬಲಿಜ ಸಮಾಜದವರು
ರಕ್ತದಾನ ಸಾಮಾಜಿಕ ಜವಾಬ್ದಾರಿ ಡಾ ಕರುಂಬಯ್ಯ ವೀರಾಜಪೇಟೆ, ಏ. ೨೦: ಪ್ರತಿಯೊಬ್ಬರು ರಕ್ತದಾನವನ್ನು ಸಾಮಾಜಿಕ ಜವಾಬ್ದಾರಿ ಎಂದು ಅರಿತುಕೊಳ್ಳಬೇಕು ಎಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಅಭಿಪ್ರಾಯಪಟ್ಟರು.
ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿAದ ಕ್ಯಾಮರಾ ಕಾರ್ಯಾಗಾರ ಕುಶಾಲನಗರ, ಏ. ೨೦ ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿAದ ನಿಕಾನ್ ಕ್ಯಾಮರಾ ಕಾರ್ಯಾಗಾರ ಕುಶಾಲನಗರದಲ್ಲಿ ನಡೆಯಿತು. ಕುಶಾಲನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಬೈಲುಕುಪ್ಪೆ ಬೋಧಿಸತ್ವ ಟ್ರಸ್ಟ್
ಸ್ಮರಣ ಸಂಚಿಕೆಗೆ ಕೃತಿಗಳ ಆಹ್ವಾನ ಸುಂಟಿಕೊಪ್ಪ, ಏ. ೨೦: ೧೭ನೇ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಮೇ ೨೯ ಮತ್ತು ೩೦ ರಂದು ಸುಂಟಿಕೊಪ್ಪದಲ್ಲಿ ನಡೆಯಲಿದೆ. ಸಮ್ಮೇಳನದ ಹಿನ್ನಲೆಯಲ್ಲಿ ಸ್ಮರಣ ಸಂಚಿಕೆಯೊAದನ್ನು ಹೊರ ತರಲಾಗುತ್ತಿದ್ದು
ಧರ್ಮ ದೈವದ ನೇಮೋತ್ಸವ ಸುಂಟಿಕೊಪ್ಪ, ಏ. ೨೦: ನಾರ್ಗಾಣೆ ಗ್ರಾಮದ ಶ್ರೀದೇವಿಯ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ೩೬ನೇ ವರ್ಷದ ಧರ್ಮದೈವದ ನೇಮೋತ್ಸವ ತಾ. ೧೩, ೧೪ ಮತ್ತು ೧೫ ರಂದು ೩ ದಿನಗಳ