ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದ ಪ್ರವಾಸಿ ಬಸ್ ಮರಗೋಡು, ಏ. 4: ಪ್ರವಾಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ನಿಂತಿದ್ದ ಕಾರಿನ ಮೇಲೆ ಬಿದ್ದ ಘಟನೆ ಹಾಕತ್ತೂರು-ಮರಗೋಡು ರಸ್ತೆಯಲ್ಲಿ ನಿನ್ನೆ ಸಂಜೆ ನಡೆದಿದೆ. ಸಂಜೆ
ಇಂದಿನಿಂದ ಹಾಕಿ ನಮ್ಮೆ ಮಡಿಕೇರಿ, ಏ. 4: ಕೊಡವ ಕುಟುಂಬಗಳ ನಡುವಿನ 26ನೆಯ ವರ್ಷದ ಕೌಟುಂಬಿಕ ಹಾಕಿ ಉತ್ಸವ ತಾ. 5 ರಿಂದ (ಇಂದಿನಿಂದ) ಪ್ರಾರಂಭಗೊಳ್ಳಲಿದೆ. ಈ ಬಾರಿಯ ಚೇನಂಡ ಕಪ್
ಇರಾನ್ಗೆ ತೆರಳಲಾಗದೆ ಕೊಡಗಿನಲ್ಲಿ ಸಿಲುಕಿರುವ ದಂಪತಿ ಚೆಟ್ಟಳ್ಳಿ, ಏ. 4: ಮೂಲತಃ ಕೊಡಗಿನ ಮಹಿಳೆ ಹಾಗೂ ಅವರ ಇರಾನ್ ದೇಶದ ಪತಿ, ಇಬ್ಬರೂ ಇರಾನ್‍ಗೆ ಮರಳಲಾಗದೆ ಮೂರ್ನಾಡು ಸಮೀಪದ ಕಾಂತೂರಿ ನಲ್ಲಿ ಉಳಿಯುವಂತಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯು
ಕುಶಾಲನಗರದಲ್ಲಿ ಸಿದ್ದಗಂಗಾ ಶ್ರೀಗಳ ಜಯಂತಿ ಆಚರಣೆ ಕುಶಾಲನಗರ, ಏ. 4: ಪಟ್ಟಣದ ಬಲಮುರಿ ದೇವಾಲಯ ಬಳಿ ಡಾ. ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಸಿದ್ದಗಂಗಾ ಮಠದ ಹಿರಿಯ ಶ್ರೀಗಳ 119ನೇ ಜನ್ಮಜಯಂತಿ ಆಚರಣೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಕುಶಾಲನಗರ
ಬಿಶೆಟ್ಟಿಗೇರಿಯಲ್ಲಿ ಅರಣ್ಯ ಇಲಾಖೆಯಿಂದ ಆರೋಗ್ಯ ಶಿಬಿರ ಗೋಣಿಕೊಪ್ಪಲು. ಏ. 4: ಸದಾ ಒತ್ತಡದ ನಡುವೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದು ಇದೀಗ ಗ್ರಾಮಸ್ಥರೊಂದಿಗೆ ಮುಕ್ತವಾಗಿ ಬೆರೆಯುವ ಸದುದ್ದೇಶದಿಂದ ಇದೆ ಮೊದಲ