ನಿಯಮ ಉಲ್ಲಂಘನೆ ದಂಡ ಸುಂಟಿಕೊಪ್ಪ, ಏ. 11: ಪಟ್ಟಣದಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಯಮ ಉಲ್ಲಂಫಿಸಿದ ವರ್ತಕರಿಗೆ ದಂಡ ವಿಧಿಸಲಾಯಿತು. ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ತಂಡವು ಸುಂಟಿಕೊಪ್ಪ ನಗರಾದ್ಯಂತ ಅಂಗಡಿ, ಹೊಟೇಲ್,
ಪ್ರಗತಿ ಶಾಲೆಯ ವಿದ್ಯಾರ್ಥಿನಿಯರ ಕ್ರಿಕೆಟ್ ಸಾಧನೆ ವೀರಾಜಪೇಟೆ, ಏ. 11: ವೀರಾಜಪೇಟೆಯ ಪ್ರಗತಿ ನರ್ಸರಿ, ಪ್ರೈಮರಿ ಮತ್ತು ಹೈಸ್ಕೂಲ್ ಹಾಗೂ ಪ್ರಗತಿ ಕ್ರಿಕೆಟ್ ಅಕಾಡೆಮಿಯ ವಿದ್ಯಾರ್ಥಿನಿಯರು ಕೊಡಗು ಜಿಲ್ಲಾ ಲೆದರ್‍ಬಾಲ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು,
ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ತಾ 11 ರ ಫಲಿತಾಂಶ ಮಡಿಕೇರಿ, ಏ.11 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ತಾ.11ರಂದು ಗೆಲುವು ಸಾಧಿಸಿದ ತಂಡಗಳು. ಮೈದಾನ
ಚೇನಂಡ ಕಪ್ 7ನೇ ದಿನದ ಫಲಿತಾಂಶಗಳು ಮಡಿಕೇರಿ, ಏ.11: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ನಮ್ಮೆಯ 7ನೇ ದಿನದ ಫಲಿತಾಂಶಗಳು : ಮಲ್ಲಂಡ ತಂಡವು ಬೊಪ್ಪಂಡ ತಂಡವನ್ನು ಟೈ
ಅಕ್ಕ ಮಹಾದೇವಿ ಜಯಂತಿ ಕುಶಾಲನಗರ, ಏ. 11: ಮಹಿಳೆಯರು ತಮ್ಮೊಳಗಿನ ಜ್ಞಾನ, ಶಕ್ತಿ ಹಾಗೂ ಸಾಮಥ್ರ್ಯಗಳ ಅರಿವು ಮಾಡಿಕೊಳ್ಳದೇ ಹೊರ ಪ್ರಪಂಚದ ಏನೆಲ್ಲಾ ಜ್ಞಾನ ಹಾಗೂ ಶಿಸ್ತುಗಳನ್ನು ಅರಿತರೂ ಯಾವುದೇ ಪ್ರಯೋಜನವಿಲ್ಲ