ಕುಕ್ಲೂರು ಶ್ರೀ ಮುತ್ತಪ್ಪ ದೇವಸ್ಥಾನದ ವಾರ್ಷಿಕ ಮುತ್ತಪ್ಪ ತೆರೆ ವೀರಾಜಪೇಟೆ, ಏ.೧೫: ವೀರಾಜಪೇಟೆಯ ಮಡಿಕೇರಿ ಮುಖ್ಯರಸ್ತೆಯ ಕುಕ್ಲೂರು ಗ್ರಾಮದಲ್ಲಿನ ಕುಕ್ಲೂರು ಶ್ರೀ ಮುತ್ತಪ್ಪ ದೇವಸ್ಥಾನದ ವಾರ್ಷಿಕ ಮುತ್ತಪ್ಪ ತೆರೆ ಮಹೋತ್ಸವ ಶ್ರಧ್ದಾಭಕ್ತಿಯಿಂದ ಎರಡು ದಿನಗಳ ಕಾಲ ನಡೆಯಿತು. ಮುತ್ತಪ್ಪನ್
ಬೇಗೂರು ಶಾಲೆ ಅಮೃತ ಮಹೋತ್ಸವ ವಿವಿಧ ಸ್ಪರ್ಧೆಯ ವಿಜೇತರು ಪೊನ್ನಂಪೇಟೆ, ಏ. ೧೫: ಪೊನ್ನಂಪೇಟೆ ತಾಲೂಕಿನ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾ.
ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಜನ್ಮದಿನಾಚರಣೆ ಪೊನ್ನಂಪೇಟೆ, ಏ.೧೫: ಈ ದೇಶದಲ್ಲಿ ಹುಟ್ಟಿದಂತಹ ಪ್ರತಿಯೊಬ್ಬ ಬಡವನಿಗೆ, ಪ್ರತಿಯೊಬ್ಬ ಶೋಷಿತನಿಗೆ, ಪ್ರತಿಯೊಬ್ಬ ಧ್ವನಿ ಇಲ್ಲದವನಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು, ಅವರ ಜೀವನ ಚರಿತ್ರೆ
ಹಿರಿಕರ ಗ್ರಾಮದ ಶ್ರೀ ರಾಮೇಶ್ವರ ಯುವಕ ಸಂಘ ಸೋಮವಾರಪೇಟೆ, ಏ. ೧೫: ಶಿಕ್ಷಣವೇ ಸಮಾನತೆ ಮತ್ತು ಸ್ವಾಭಿಮಾನಕ್ಕೆ ದಾರಿ. ಶಿಕ್ಷಣದ ಮೂಲಕವೇ ಸಮಾಜದ ಎಲ್ಲಾ ಬಿಕ್ಕಟ್ಟುಗಳನ್ನು ದೂರ ಮಾಡಬಹುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ
ಸೋಮವಾರಪೇಟೆ ತಾಲೂಕು ಆಡಳಿತ ಸೋಮವಾರಪೇಟೆ, ಏ.೧೫: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿನ ಚೆನ್ನಬಸಪ್ಪ ಸಭಾಂಗಣದಲ್ಲಿ ಮಂಗಳವಾರ