ಲೇಖನ ಕವನ ಪ್ರಬಂಧ ಆಹ್ವಾನ ಮಡಿಕೇರಿ, ಏ. ೧೬: ಕೊಡಗು ಗೌಡ ವಿದ್ಯಾ ಸಂಘದ ಹಳೆಯ ಕಟ್ಟಡವನ್ನು ದಾನಿಗಳ ನೆರವಿನಿಂದ ಸುಮಾರು ರೂ. ೪ ಕೋಟಿ ವೆಚ್ಚದಲ್ಲಿ ಹಿಂದಿನ ವಿನ್ಯಾಸದಂತೆ ಪುನರ್ ನಿರ್ಮಾಣ
ಮನೆ ಮನೆ ಗಣತಿ ಕಾರ್ಯ ಆರಂಭ ಮಡಿಕೇರಿ, ಏ. ೧೬: ನಮ್ಮ ಗಣತಿ, ನಮ್ಮ ಅಭಿವೃದ್ಧಿ ೨೦೨೭ ರ ಜನಗಣತಿಯ ಮೊದಲ ಹಂತವು ಈಗಾಗಲೇ ಆರಂಭವಾಗಿದ್ದು, ಸ್ವಯಂ ಗಣತಿ ಕಾರ್ಯ ಪೂರ್ಣಗೊಂಡಿದೆ. ಆ ದಿಸೆಯಲ್ಲಿ
ಮನ ಮುಟ್ಟಿದ ಮನ ತಟ್ಟಿದ ಎರಡು ಘಟನೆಗಳು ೧. ಆ ಮುಗುದೆ... ಇತ್ತೀಚೆಗಷ್ಟೇ ಯುಗಾದಿ ಹಬ್ಬದ ಸಂದರ್ಭ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡುತ್ತಿದ್ದೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಹೆಚ್ಚಿನ ಭಕ್ತಾದಿಗಳು ಆಗಮಿಸಿ ದೇವರ ದರ್ಶನ
ಹೈಕೋರ್ಟ್ ನ್ಯಾಯಾಧೀಶರಾಗಿ ಕೆದಂಬಾಡಿ ಶಾಂತಿ ಗಣೇಶ್ ಮಡಿಕೇರಿ, ಏ.೧೫; ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳನ್ನಾಗಿ ಪದೋನ್ನತಿ ನೀಡಲು ಸರ್ವೋಚ್ಚ ನ್ಯಾಯಾಲಯ ಮೂವರನ್ನು ಶಿಫಾರಸು ಮಾಡಿದ್ದು, ಇವರು ಗಳಲ್ಲಿ ಕೊಡಗು ಮೂಲದವರಾದ ಕೆದಂಬಾಡಿ ಶಾಂತಿ
ಭಾಷೆ ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ವೀರಾಜಪೇಟೆ, ಏ. ೧೫: ಸಹಸ್ರಾರು ಭಾಷೆಗಳು ಜಗತ್ತಿನಲ್ಲಿದ್ದರೂ ಕನ್ನಡ ಭಾಷೆಗೆ ವಿಶೇಷವಾದ ಸ್ಥಾನಮಾನವಿದೆ. ಆದ್ದರಿಂದ ಕನ್ನಡ ಭಾಷೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಲೇಖಕಿ ಕೆ.