ರಾಜ್ಯದ ಚಾರಣಪಥಗಳಲ್ಲಿ ಗೈಡ್ ಕಡ್ಡಾಯ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಏ. ೧೭: ರಾಜ್ಯದಲ್ಲಿ ಚಾರಣಿಗರ ಸುರಕ್ಷತೆಗಾಗಿ ರೂಪಿಸಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ(Sಣಚಿಟಿಜಡಿಚಿಜ oಠಿeಡಿಚಿಣiಟಿg ಠಿಡಿoಛಿeಜuಡಿe-SಔP)ಯನ್ನು ಶುಕ್ರವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಇನ್ನು ಮುಂದೆ ರಾಜ್ಯದಲ್ಲಿ
ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ಗೆ ಚಾಲನೆ ಚೆಯ್ಯಂಡಾಣೆ, ಏ. ೧೭: ಕೊಡಗಿನ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ದರ್ಗಾದಲ್ಲಿ ನಡೆಯುವÀ ಉರೂಸ್ ಸಮಾರಂಭಕ್ಕೆ ಶ್ರದ್ಧಾಭಕ್ತಿಯ ಚಾಲನೆ ದೊರೆಯಿತು. ಶುಕ್ರವಾರದ ಜುಮಾ ನಮಾಜಿನ ಬಳಿಕ ದಫ್ ಪ್ರದರ್ಶನದೊಂದಿಗೆ
ನವಜಾತ ಶಿಶುವಿನ ಮೃತದೇಹ ಪತ್ತೆ ಕುಶಾಲನಗರ, ಏ. ೧೭: ನವಜಾತ ಶಿಶುವಿನ ದೇಹವನ್ನು ಶಾಲಾ ಮಕ್ಕಳ ಬ್ಯಾಗ್ ಒಂದರಲ್ಲಿ ತುಂಬಿಸಿ ನದಿಗೆ ತಟದಲ್ಲಿ ಎಸೆದಿರುವ ಅಮಾನವೀಯ ಪ್ರಕರಣ ಒಂದು ಕುಶಾಲನಗರ ಟೌನ್ ಪೊಲೀಸ್
ಮಡಿಕೇರಿ ನಗರ ಜನತೆಗೆ ಕಲ್ಮಶ ಕುಡಿಯುವ ನೀರು ಮಡಿಕೇರಿ, ಏ. ೧೭; ಮಡಿಕೇರಿ ನಗರದ ಜನತೆಗೆ ನಗರಸಭೆ ಮೂಲಕ ಕಸ ಮಿಶ್ರಿತ ಕಲ್ಮಶ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಹಾಗೂ
ಅಪಘಾತದಲ್ಲಿ ಸವಾರ ದುರ್ಮರಣ ಸುಂಟಿಕೊಪ್ಪ, ಏ. ೧೭: ರಾಜ್ಯ ಹೆದ್ದಾರಿ ಭೂತನಕಾಡು ಬಳಿಯಲ್ಲಿ ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರ ಕೊನೆಯುಸಿರೆಳೆದಿದ್ದಾರೆ. ತಾ. ೧೬ರ ಅಪರಾಹ್ನ ೩ ಗಂಟೆಯ