ವೀರಾಜಪೇಟೆ ಮೂಲದ ಆರೋಪಿ ಜೈಲಿನಲ್ಲಿ ನಿಧನ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಜೂ. ೧೪: ೨೦೦೮ರ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ವೀರಾಜಪೇಟೆ ಮೂಲದ ಅಬ್ದುಲ್ ಖಾದರ್ (೬೦) ಶುಕ್ರವಾರ
ಕೇರಳದಲ್ಲಿ ಶಿಗೆಲ್ಲೋಸಿಸ್ ವೈರಸ್ ಆತಂಕ ಗಡಿಭಾಗ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಬೆಂಗಳೂರು, ಜೂ. ೧೪ : ನೆರೆಯ ಕೇರಳ ರಾಜ್ಯದಲ್ಲಿ ಶಿಗೆಲ್ಲೋಸಿಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ರಾಜ್ಯದ ಗಡಿಭಾಗ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿದೆ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ ೮೦P – ಸಹಕಾರ ಕ್ಷೇತ್ರದ ಆಶಯ ಮತ್ತು ನಿಯಮಗಳ ಅಗತ್ಯತೆ ಭಾರತದ ಸಹಕಾರ ಚಳುವಳಿಯು ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದೆ. ರೈತರು, ಕೃಷಿಕರು ಮತ್ತು ಗ್ರಾಮೀಣ ಜನರಿಗೆ ಸುಲಭ ಸಾಲ ಸೌಲಭ್ಯ, ಉಳಿತಾಯದ ಅಭ್ಯಾಸ ಹಾಗೂ ಆರ್ಥಿಕ ಸ್ವಾವಲಂಬನೆಯನ್ನು
ರಕ್ತದಾನ ಶ್ರೇಷ್ಠದಾನ ಪೊನ್ನಣ್ಣ ವೀರಾಜಪೇಟೆ, ಜೂ. ೧೪: ರಕ್ತದಾನವೇ ಶ್ರೇಷ್ಠದಾನವಾಗಿದ್ದು ಇನ್ನೊಬ್ಬರ ಜೀವ ಉಳಿಸುವ ಈ ಕಾರ್ಯ ಎಲ್ಲರಿಗೂ ಮಾದರಿಯಾಗಬೇಕು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ಹೇಳಿದರು. ಸಹಾರ ಫ್ರೆಂಡ್ಸ್
ಜಿಲ್ಲೆಯ ಮೊದಲ ಯೋಗ ಕಲಿಕಾ ಸಂಸ್ಥೆ ಯೋಗ ಭಾರತಿಗೆ ರಜತ ಮಹೋತ್ಸವದ ಯೋಗ ಅನಿಲ್ ಎಚ್.ಟಿ. ಮಡಿಕೇರಿಯ ಮಹಾಮಳೆ, ಚಳಿ, ಗಾಳಿಯ ವಾತಾವರಣದಲ್ಲಿ ನಿತ್ಯ ವಾಕಿಂಗ್ ಮಾಡುವುದೇ ಕಷ್ಟ ಎಂಬAಥ ಸನ್ನಿವೇಶದಲ್ಲಿ ೨೫ ವರ್ಷಗಳ ಹಿಂದೆ ಮಳೆನಾಡು ಮಡಿಕೇರಿಯಲ್ಲಿ ಯೋಗ ತರಗತಿಯನ್ನು ಆರಂಭಿಸಿದ್ದಲ್ಲದೆ