ಕೊಡವ ಸಾಹಿತ್ಯ ಅಕಾಡೆಮಿಯಿಂದ ೨೦೨೬ರ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಡಿಕೇರಿ, ಫೆ. ೨೪: ಕೊಡಗಿನ ಗಡಿಭಾಗ ಕುಟ್ಟದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ೨೦೨೬ರ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ ಸಾಹಿತ್ಯ-ಸಾಂಸ್ಕೃತಿಕ ವೈಭವ ನಡೆಸಲು ತಯಾರಿ
ಕೂಡ್ಲೂರು ಮಲ್ಲಿಕಾರ್ಜುನ ದೇವಾಲಯ ಬಳಿಯ ಕಾವೇರಿ ನೀರು ಕಲುಷಿತಕಣಿವೆ, ಫೆ. ೨೪: ಕಾವೇರಿ ನದಿಯ ನೀರು ದಿನೇ ದಿನೇ ಕಲುಷಿತಗೊಳ್ಳುತ್ತಲೆ ಇದೆ. ಬೇಸಿಗೆಯ ಬಿಸಿಲ ಧಾಳಿ ಹೆಚ್ಚಾಗುತ್ತಿದ್ದಂತೆ ನದಿಯ ಹರಿಯುವ ನೀರು ಸ್ಥಗಿತಗೊಂಡAತಿದೆ. ಕಾವೇರಿ ನದಿಯ ದಂಡೆಯ
ಅನ್ನಭಾಗ್ಯ ಯೋಜನೆಯಡಿ ವಯೋವೃದ್ಧರ ಮನೆ ಬಾಗಿಲಿಗೆ ಪಡಿತರ ವಿಪಿ ಶಶಿಧರ್ ಮಾಹಿತಿ ಕೂಡಿಗೆ, ಫೆ. ೨೪: ಗ್ಯಾರಂಟಿ ಅನುಷ್ಠಾನ ಯೋಜನೆಯ ಅಡಿಯಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ೭೫ ವರ್ಷ ತುಂಬಿದ ಹಾಗೂ ಪಡಿತರ ಚೀಟಿಯಲ್ಲಿ ಒಬ್ಬರೇ ನೋಂದಣಿಯಾಗಿರುವ ವೃಯೋವೃದ್ಧರಿಗೆ
ಅನ್ನಭಾಗ್ಯ ಯೋಜನೆಯಡಿ ವಯೋವೃದ್ಧರ ಮನೆ ಬಾಗಿಲಿಗೆ ಪಡಿತರ ವಿಪಿ ಶಶಿಧರ್ ಮಾಹಿತಿ ಕೂಡಿಗೆ, ಫೆ. ೨೪: ಗ್ಯಾರಂಟಿ ಅನುಷ್ಠಾನ ಯೋಜನೆಯ ಅಡಿಯಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ೭೫ ವರ್ಷ ತುಂಬಿದ ಹಾಗೂ ಪಡಿತರ ಚೀಟಿಯಲ್ಲಿ ಒಬ್ಬರೇ ನೋಂದಣಿಯಾಗಿರುವ ವೃಯೋವೃದ್ಧರಿಗೆ
ಜಾನುವಾರುಗಳ ಮೇಲೆ ವನ್ಯಜೀವಿ ದಾಳಿ ಮಡಿಕೇರಿ, ಫೆ. ೨೪: ವನ್ಯಜೀವಿ ದಾಳಿಯಿಂದ ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಮಡಿಕೇರಿ ಸಮೀಪದ ಇಬ್ನಿವಳವಾಡಿಯಲ್ಲಿ ನಡೆದಿದೆ. ಹುಲಿದಾಳಿಯಿಂದ ಜಾನುವಾರುಗಳು ಬಲಿಯಾಗುತ್ತಿರುವ ಅನುಮಾನ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ