ಮನುಷ್ಯತ್ವದ ಸಂದೇಶ ಸಾರುವ ವಚನ ಚಳುವಳಿ ವೆಂಕಟನಾಯಕ್ ಕಣಿವೆ, ಮಾ. ೩: ಹನ್ನೆರಡನೇ ಶತಮಾನದಲ್ಲಿ ಜನಸಾಮಾನ್ಯರ ವಿರುದ್ಧ ಮೂಲಭೂತವಾದಿಗಳು ಸೃಷ್ಟಿಸಿದ್ದ ಅಮಾನವೀಯ, ಅಸಮಾನತೆ, ಮೂಢನಂಬಿಕೆಗಳ ವಿರುದ್ಧ ಹೋರಾಡಲು ಸೃಷ್ಟಿಯಾದ ವಚನ ಸಾಹಿತ್ಯ, ಮನುಷ್ಯನ ನೆಮ್ಮದಿ ಹಾಗೂ
ಹಳೆ ವಿದ್ಯಾರ್ಥಿ ಸಂಘದ ಜ್ಞಾನ ದೇಗುಲ ವಾರ್ಷಿಕೋತ್ಸವ *ಗೋಣಿಕೊಪ್ಪ, ಮಾ. ೫: ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಜ್ಞಾನ ದೇಗುಲದ ಚೊಚ್ಚಲ ವಾರ್ಷಿಕೋತ್ಸವ ನಡೆಯಿತು. ಗ್ರಾ.ಪಂ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ
ಸರಕಾರ ಬಡವರಿಗೆ ನಿವೇಶನ ಮತ್ತು ವಸತಿ ನೀಡದೆ ವಂಚಿಸಿದೆ ಮಡಿಕೇರಿ ಮಾ.೫ : ಬಡವರ ಮತಗಳಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಇಲ್ಲಿಯವರೆಗೆ ಬಡವರಿಗೆ ನಿವೇಶನ ಮತ್ತು ವಸತಿ ಸೌಲಭ್ಯವನ್ನು ನೀಡದೆ ವಂಚಿಸಿದೆ ಎಂದು ಭಾರತ
ಕನ್ನಡ ನಾಮಫಲಕ ಬಳಸದಿದ್ದಲ್ಲಿ ಪರವಾನಗಿ ರದ್ದತಿ ಎಚ್ಚರಿಕೆ ಕಣಿವೆ, ಮಾ.೩: ಸರ್ಕಾರದ ಆದೇಶದಂತೆ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇಕಡ ೬೦ ರಷ್ಟು ಕನ್ನಡ ಭಾಷೆಯನ್ನು ಬಳಕೆ ಮಾಡುವುದು ಕಡ್ಡಾಯವಾಗಿದ್ದು, ಈ ನಿಯಮವನ್ನು ಉಲ್ಲಂಘಿಸಿರುವ ಉದ್ದಿಮೆಗಳ ವಿರುದ್ಧ
ಪಾರಾಣೆಯಲ್ಲಿ ಹಿಂದೂ ಸಂಗಮ ಗಮನ ಸೆಳೆದ ಶೋಭಾಯಾತ್ರೆ ಚೆಯ್ಯಂಡಾಣೆ, ಮಾ. ೫: ಪಾರಾಣೆ ಹಿಂದೂ ಸಂಗಮ ಆಯೋಜನ ಸಮಿತಿಯ ವತಿಯಿಂದ ಹಿಂದೂ ಸಂಗಮದ ಅದ್ದೂರಿ ಶೋಭಾಯಾತ್ರೆ ನಡೆಯಿತು. ಪಾರಾಣೆ ಮೂಲೆ ಅಂಗಡಿಯಿAದ ಆರಂಭವಾದ ಶೋಭಾಯಾತ್ರೆಯ ಮೆರವಣಿಗೆಗೆ ನಿವೃತ್ತ