ಜೇನುಪೆಟ್ಟಿಗೆ ಹೊಲಿಗೆ ಯಂತ್ರ ವಿತರಣೆ ಸೋಮವಾರಪೇಟೆ, ಏ. ೨೮: ಇಲ್ಲಿನ ಅರಣ್ಯ ಇಲಾಖೆ ವತಿಯಿಂದ ಅರಣ್ಯದಂಚಿನ ಗ್ರಾಮಗಳ ಆಯ್ದ ಪಲಾನುಭವಿಗಳಿಗೆ ಜೇನುಪೆಟ್ಟಿಗೆ ಹಾಗೂ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಪಟ್ಟಣ ಸಮೀಪದ ಬಳಗುಂದ ಸರ್ಕಾರಿ ಶಾಲಾ
ಶ್ರದ್ಧಾಭಕ್ತಿಯಿಂದ ಜರುಗಿದ ನೇಮೋತ್ಸವ ವೀರಾಜಪೇಟೆ, ಏ. ೨೮: ಊರು ಗ್ರಾಮ ಮತ್ತು ಕುಟುಂಬ ವರ್ಗ ಸುಭಿಕ್ಷವಾಗಿರಲು ಸಂಕಲ್ಪದೊAದಿಗೆ ಏರ್ಪಡಿ ಸುವ ಶಕ್ತಾö್ಯನುಸಾರ ನಡೆಸುವ ನೇಮೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಕೆದಮುಳ್ಳೂರು ಗ್ರಾಮ ತೆರ್ಮೆಮೊಟ್ಟೆ ಗ್ರಾಮದ
ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಇಂದು ಸೆಮಿಫೈನಲ್ ಸಮರ ಮಡಿಕೇರಿ, ಏ. ೨೮: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದ
ಹಾಲಿ ಚಾಂಪಿಯನ್ ಮಂಡೇಪAಡ ಹೊರಕ್ಕೆ ಮಡಿಕೇರಿ, ಏ. ೨೮: ಚೆರಿಯಪರಂಬುವಿನ ಜ. ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಹಾಲಿ ಚಾಂಪಿಯನ್ ತಂಡ ಮಂಡೇಪAಡ ಹೊರಬಿದ್ದಿದೆ. ಪರದಂಡ
ಕಾಡಾನೆ ದಾಳಿಗೆ ಹಸು ಬಲಿ ಸಿದ್ದಾಪುರ, ಏ. ೨೮: ಕಾಡಾನೆ ದಾಳಿಗೆ ಗಬ್ಬದ ಹಸು ಬಲಿಯಾದ ಘಟನೆ ನೆಲ್ಲಿಹುದಿಕೇರಿಯಲ್ಲಿ ನಡೆದಿದೆ. ನೆಲ್ಲಿಹುದಿಕೇರಿ ಗ್ರಾಮದ ಶಾಲೆ ರಸ್ತೆಯ ಸಮೀಪ ವಾಸವಿರುವ ಕೆ.ಪಿ. ಶೇಖರ್ ಎಂಬವರಿಗೆ ಸೇರಿದ