ಚೆಕ್ ಬೌನ್ಸ್ ಪ್ರಕರಣ ಬಂಧನ ಸಿದ್ದಾಪುರ, ಮಾ. ೯: ಹಣಕಾಸಿನ ವ್ಯವಹಾರದಲ್ಲಿ ಶಿಕ್ಷೆಗೆ ಒಳಪಟ್ಟು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದಾಪುರದ ನಿವಾಸಿ ಹಾಗೂ ಪತ್ರಕರ್ತನಾಗಿದ್ದ ವಸಂತ್ ಕುಮಾರ್.ಕೆ(ವಸಂತ)
ಹನಿ ನೀರಿಗಾಗಿ ಹೆಗಲೇರಿದ ಹನುಮ ಐಗೂರು, ಮಾ.೯: ಕುಶಾಲನಗರ ಬಸ್ ನಿಲ್ದಾಣ ದಲ್ಲಿ ಭಾನುವಾರ ವಿಚಿತ್ರ ಘಟನೆಯೊಂದು ಪ್ರಯಾಣಿಕರ ಗಮನ ಸೆಳೆಯಿತು . ಬಸ್ ಗಾಗಿ ಕಾಯುತ್ತಿದ್ದ ಪ್ರಯಾಣಿಕರು ತೀವ್ರ ಬಿಸಿಲಿನ ತಾಪದಿಂದ
ರೆಡ್ಕ್ರಾಸ್ ಸಂಸ್ಥೆಯಿAದ ಕ್ಯಾನ್ಸರ್ ತಪಾಸಣಾ ಶಿಬಿರ ಅರಿವು ಕಾರ್ಯಕ್ರಮ ಮಡಿಕೇರಿ, ಮಾ. ೯: ಸಮಾಜ ಸ್ವಸ್ಥವಾಗಿಡಲು ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ
ಮೃತ್ಯುಂಜಯ ದೇವರ ಉತ್ಸವ ಸಂಪನ್ನ ಶ್ರೀಮಂಗಲ, ಮಾ. ೯: ಪೊನ್ನಂಪೇಟೆ ತಾಲೂಕು ಬಾಡಗರಕೇರಿಯಲ್ಲಿರುವ ದಕ್ಷಿಣ ಭಾರತದ ಏಕೈಕ ಮೃತ್ಯುಂಜಯ ದೇವಸ್ಥಾನವೆಂದು ಪ್ರಸಿದ್ಧಿಯಾಗಿರುವ ಹಾಗೂ ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ
ಶ್ರೀ ಕೃಷ್ಣ ವಾರ್ಷಿಕ ಉತ್ಸವ ಮಡಿಕೇರಿ, ಮಾ. ೯: ಭಾಗಮಂಡಲದ ಅಯ್ಯಂಗೇರಿ ಗ್ರಾಮದ ಶ್ರೀಕೃಷ್ಣ ದೇವಸ್ಥಾನದ ವಾರ್ಷಿಕ ಉತ್ಸವ ತಾ. ೧೧ ರಂದು ಬೆಳಿಗ್ಗೆ ೭ ಗಂಟೆಯಿAದ ಆರಂಭವಾಗಲಿದೆ. ತಾ. ೧೨ ರಂದು