ಗೋವಾದಲ್ಲಿ ‘ಕೈಲ್ಪೊಳ್ದ್’ ಸಂತೋಷ ಕೂಟಶ್ರೀಮಂಗಲ, ಅ. 19: ಗೋವಾ ರಾಜ್ಯದಲ್ಲಿ ನೆಲೆಸಿರುವ ಕೊಡವರು ಸೇರಿ ಕೈಲ್‍ಪೊಳ್ದ್ ಹಬ್ಬ ಸಂತೋಷ ಕೂಟವನ್ನು ಗೋವಾ ಕೊಡವ ಸಂಸ್ಥೆ ವತಿಯಿಂದ ಆಚರಿಸಿದರು. ಗೋವಾ ಕೊಡವ ಕೂಟದ ಅಧ್ಯಕ್ಷ
ಚೇರಳ ಗೌಡ ಸಂಘದ ವಾರ್ಷಿಕ ಮಹಾಸಭೆಸಿದ್ದಾಪುರ, ಅ. 19: ಚೆಟ್ಟಳ್ಳಿ ಚೇರಳ ಗೌಡ ಸಂಘದ ವಾರ್ಷಿಕ ಮಹಾಸಭೆ ಗ್ರಾಮದ ಮರದಾಳು ಐನ್‍ಮನೆಯಲ್ಲಿ ಸಂಘದ ಅಧ್ಯಕ್ಷ ಅಯ್ಯಂಡ್ರ ಸಿ. ರಾಘವಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಿಳೆಯರಿಗೆ ವಿವಿಧ
ಪಾಕಿಸ್ತಾನ ಪರ ಹೇಳಿಕೆ: ರಮ್ಯ ವಿರುದ್ಧದ ಅರ್ಜಿ ವಿಚಾರಣೆ ಮುಂದೂಡಿಕೆಸೋಮವಾರಪೇಟೆ,ಅ.19: ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಹೊಗಳುವ ಮೂಲಕ ರಾಷ್ಟ್ರಪ್ರೇಮಿ ಭಾರತೀಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಮಾಜೀ ಸಂಸದೆ ಹಾಗೂ ಚಲನಚಿತ್ರ ನಟಿ ರಮ್ಯ ವಿರುದ್ಧ
ಒತ್ತುವರಿ ಪ್ರಕರಣ ಆರೋಪಿ ಖುಲಾಸೆಪೊನ್ನಂಪೇಟೆ, ಅ. 19: ಅರಣ್ಯ ಒತ್ತುವರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಯೋರ್ವನನ್ನು ಖುಲಾಸೆ ಗೊಳಿಸಿದೆ. ವೀರಾಜಪೇಟೆ ತಾಲೂಕು ನಾಗರಹೊಳೆ ಹುಲಿ ರಕ್ಷಿತಾ ಅರಣ್ಯ ವ್ಯಾಪ್ತಿಯ ಪ್ರದೇಶವಾದ ಆನೆ
ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಆಹ್ವಾನಿತ ತಂಡಗಳ ಹಾಕಿ ಪಂದ್ಯಾಟಸೋಮವಾರಪೇಟೆ, ಅ. 19: ಇಲ್ಲಿನ ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಹಾಕಿ ಕೂರ್ಗ್ ಸಹಭಾಗಿತ್ವದಲ್ಲಿ ಸೋಮವಾರಪೇಟೆ ಯ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಪ್ರತಿಷ್ಠಿತ ಆಹ್ವಾನಿತ ತಂಡಗಳ ನಡುವೆ