ನಿವೃತ್ತ ಮುಖ್ಯೋಪಾಧ್ಯಾಯರಿಗೆ ಬೀಳ್ಕೊಡುಗೆಸೋಮವಾರಪೇಟೆ, ಜೂ. 21: ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಮುಖೋಪಾಧ್ಯಾಯರಾಗಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ಸಿ.ಹೆಚ್. ಕಾಳಯ್ಯ ಅವರನ್ನು
ನಿರ್ವಹಣೆ ಇಲ್ಲದ ಮಳೆ ಮಾಪನ ಕೇಂದ್ರನಾಪೋಕ್ಲು, ಜೂ. 21: ಮಳೆ-ಗಾಳಿ, ಚಂಡಮಾರುತ ಸೇರಿದಂತೆ ಹವಾಮಾನ ವೈಪರೀತ್ಯಗಳ ಬಗ್ಗೆ ಸಾರ್ವಜನಿಕರಿಗೆ, ರೈತರಿಗೆ ಕ್ಲುಪ್ತ ಸಮಯದಲ್ಲಿ ಮಾಹಿತಿ ನೀಡಲೆಂದು ಹವಾಮಾನ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು ಇದಕ್ಕಾಗಿ ಇತ್ತೀಚಿನ
ದಿನೇಶ್ ಬದಲಾವಣೆಗೆ ಅಸಮಾಧಾನ ಮಡಿಕೇರಿ, ಜೂ. 20: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ಆಹಾರ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವ ಸರ್ಕಾರದ ಕ್ರಮವನ್ನು ಕೊಡಗು ಜಿಲ್ಲಾ ಮಹಿಳಾ
ಅಯ್ಯಂಗೇರಿ ಕರಿಕೆಯಲ್ಲಿ ಕಾಡಾನೆ ಭಾಗಮಂಡಲ, ಜೂ. 20: ಇಲ್ಲಿಗೆ ಸಮೀಪದ ಅಯ್ಯಂಗೇರಿ ಹಾಗೂ ಭಾಗಮಂಡಲ - ಕರಿಕೆ ರಸ್ತೆಯಲ್ಲಿ ಕಾಡಾನೆಗಳು ಕಾಣಿಸಿಕೊಂಡು ಭೀತಿ ಸೃಷ್ಟಿಸಿವೆ. ಇದುವರೆಗೆ ಕಾಡಾನೆಗಳ ಸುಳಿವೇ ಇರದಿದ್ದ ಅಯ್ಯಂಗೇರಿಯಲ್ಲಿ ದಿಢೀರಾಗಿ
ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಆಗ್ರಹನಾಪೋಕ್ಲು, ಜೂ. 20: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಬಲ್ಲಮಾವಟಿ, ಕೂರುಳಿ, ಕಾರುಗುಂದ, ಅಜ್ಜಿಮುಟ್ಟ, ಕಲ್ಲುಮೊಟ್ಟೆ, ಪಾಲೂರು ಕೊಟ್ಟಮುಡಿ, ಚೆರಿಯಪರಂಬು, ಬೇತು ಹಾಗೂ ಕೈಕಾಡು ಗ್ರಾಮಗಳಲ್ಲಿ ಎಗ್ಗಿಲ್ಲದೆ