ಅಪ್ರಾಪ್ತೆ ಮೇಲೆ ಅತ್ಯಾಚಾರ ಬಂಧನಶನಿವಾರಸಂತೆ, ಅ. 21: ಆಲೂರು ಸಿದ್ದಾಪುರದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ, 5 ತಿಂಗಳ ಗರ್ಭವತಿಯಾಗಲು ಕಾರಣಕರ್ತನಾದ ಪ್ರಿಯಕರ ಆಲೂರು ಸಿದ್ದಾಪುರದ ಕಲ್ಲುಕೋರೆಯಲ್ಲಿ ಕೆಲಸ ಮಾಡುವ ಶಿವಕುಮಾರ್ ಎಂಬಾತನನ್ನು
ಪಾಲಿಬೆಟ್ಟದಲ್ಲಿ ಅನಾವರಣಗೊಂಡ ಸ್ಮಾರಕಗೋಣಿಕೊಪ್ಪಲು, ಅ. 21 : ಪಾಲಿಬೆಟ್ಟ ನಮ್ಮ ಶಾಲೆಯಲ್ಲಿ ನಿರ್ಮಿಸಿರುವ ಹುತಾತ್ಮ ಯೋಧ ಲಾನ್ಸ್ ನಾಯಕ್ ಹೆಚ್. ವಿ. ಯೆಂಗಟ ಅವರ ಸ್ಮಾರಕ ಅನಾವರಣವನ್ನು ಬಿಎಸ್‍ಎಫ್ ಡಿಐಜಿ
ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಶಾಶ್ವತ ನಿಷೇಧಕ್ಕೆ ಒತ್ತಾಯವೀರಾಜಪೇಟೆ, ಅ.21: ಕೊಡಗು ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಯನ್ನು ವೀರಾಜಪೇಟೆ ಕೊಡವ ಸಮಾಜ ತೀವ್ರವಾಗಿ ಖಂಡಿಸುತ್ತದೆ ಹಾಗೂ ವಿರೋಧಿಸುತ್ತಿದೆ. ಕೊಡಗಿನಲ್ಲಿ ಟಿಪ್ಪು
ರಸ್ತೆ ದುರಸ್ತಿಗಾಗಿ ವಿನೂತನ ಪ್ರತಿಭಟನೆನಾಪೋಕ್ಲು, ಅ. 21: ಪಟ್ಟಣದಲ್ಲಿ ಹದಗೆಟ್ಟ ರಸ್ತೆ ವ್ಯೆವಸ್ಥೆಯನ್ನು ಖಂಡಿಸಿ ನಾಪೋಕ್ಲು ಬಿ.ಜೆ.ಪಿ. ಸ್ಥಾನೀಯ ಸಮಿತಿ ವತಿಯಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಮುಖ್ಯ ರಸ್ತೆಯಲ್ಲಿಯೇ ಪ್ರತಿಭಟನಾಕಾರರು
ಟಿಪ್ಪು ಜಯಂತಿ ಆಚರಣೆಯಿಂದ ಹಿಂದೆ ಸರಿಯದಂತೆ ಎಸ್ಡಿಪಿಐ ಒತ್ತಾಯಮಡಿಕೇರಿ, ಅ.21 : ಟಿಪ್ಪು ಸುಲ್ತಾನ್ ಒಬ್ಬ ನೈಜ ಸ್ವಾತಂತ್ರ್ಯ ಹೋರಾಟಗಾರನೆಂದು ಅಭಿಪ್ರಾಯ ಪಟ್ಟಿರುವ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘ ಪರಿವಾರದ ರಾಜಕೀಯ ಷಡ್ಯಂತ್ರಕ್ಕೆ