ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆಮಡಿಕೇರಿ, ಅ. 22: ಬೆಂಗಳೂರಿನಲ್ಲಿ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಸರಕಾರ ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ
ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸಂಕೇತ್ಮಡಿಕೇರಿ, ಅ. 22: ಜಾತ್ಯತೀತ ಜನತಾದಳ ಪಕ್ಷದ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ವೀರಾಜಪೇಟೆಯ ವಕೀಲ ಮೇರಿಯಂಡ ಸಂಕೇತ್ ಪೂವಯ್ಯ ಅವರು ಆಯ್ಕೆಯಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ
ಉತ್ತರ ಭಾರತದಲ್ಲಿ ಕಾಫಿ ಬೆಳೆಸಲು ಪ್ರಯತ್ನಮಡಿಕೇರಿ, ಅ. 22: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಾತ್ರ ಸಾಂಪ್ರದಾಯಿಕವಾಗಿ ಕಾಫಿಯನ್ನು ಬೆಳೆಯಲಾಗುತ್ತಿದೆ. ಇದೀಗ ಉತ್ತರ ಭಾರತದ ರಾಜ್ಯವಾದ ನಾಗಾಲ್ಯಾಂಡ್‍ನಲ್ಲಿ ಕಾಫಿ ಬೆಳೆಯನ್ನು ಉತ್ತೇಜಿಸಿ
ವಿಜಯ ಬ್ಯಾಂಕ್ನಿಂದ ಶೈಕ್ಷಣಿಕ ಯೋಜನೆಯಡಿ ವಿದ್ಯಾರ್ಥಿನಿ ದತ್ತುಸೋಮವಾರಪೇಟೆ, ಅ. 22: ವಿಜಯ ಬ್ಯಾಂಕ್‍ನ ಸಂಸ್ಥಾಪನಾ ದಿನದ ಅಂಗವಾಗಿ ಸೋಮವಾರ ಪೇಟೆ ಶಾಖೆ ವತಿಯಿಂದ ಶೈಕ್ಷಣಿಕ ಯೋಜನೆಯಡಿ ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಯೋರ್ವಳನ್ನು ದತ್ತು
ಎನ್.ಎಸ್.ಎಸ್. ಶಿಬಿರ ಸಮಾರೋಪ ಸಮಾರಂಭಕೂಡಿಗೆ, ಅ. 22: ವಿದ್ಯಾರ್ಥಿಗಳು ತನಗೂ ಹಾಗೂ ಸಮಾಜಕ್ಕೂ ಪ್ರಯೋಜನ ವಾಗುವಂತಹ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಮಡಿಕೇರಿ ಸರಸ್ವತಿ ಡಿ.ಎಡ್ ಕಾಲೇಜಿನ ಪ್ರಾಂಶುಪಾಲ ಕುಮಾರ್ ಹೇಳಿದರು.