ಒಣ ಹವೆಯಿಂದ ಕಾಫಿ ತೋಟ ಸಂರಕ್ಷಿಸುವ ಬಗ್ಗೆಮಡಿಕೇರಿ, ನ. 10: ಈ ವರ್ಷ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮುಂಗಾರು ಮಳೆ ಶೇ. 20 ರಿಂದ 30 ರಷ್ಟು ಕಡಿಮೆಯಾಗಿರುವದು ಕಂಡುಬಂದಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್
ಕಾಫಿ ಮಿಲ್ಗೆ ಗ್ರಾಮಸ್ಥರ ವಿರೋಧಮಡಿಕೇರಿ, ನ. 10: ವೀರಾಜಪೇಟೆ ತಾಲೂಕಿನ ಕಾಕೋಟುಪರಂಬು-ನಾಲ್ಕೇರಿ ಗ್ರಾಮದ ಪಾಂಡುಮಾಡು ಕೇರಿಯಲ್ಲಿ ಅನಧಿಕೃತವಾಗಿ ಕಾಫಿ ಮಿಲ್‍ವೊಂದು ತಲೆ ಎತ್ತುತ್ತಿದ್ದು, ಇದರಿಂದ ಪರಿಸರಕ್ಕೆ ಹಾಗೂ ಜಲಮೂಲಕ್ಕೆ ಹಾನಿಯಾಗಲಿದೆ ಎಂದು
ಹಳೆಯ ವಿದ್ಯಾರ್ಥಿಗಳ ಸಂಘದ ಸಭೆಗೋಣಿಕೊಪ್ಪಲು, ನ. 10: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಿಶೇಷ ಮಹಾ ಸಭೆ ತಾ.8ರಂದು ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ನೆರವೇರಿತು.ಕಾವೇರಿ ಕಾಲೇಜು 2018ಕ್ಕೆ ಸುವರ್ಣ
ಕನ್ನಡ ಚಿಗುರು ಕನ್ನಡ ಸಂಘದ ಉದ್ಘಾಟನೆಸುಂಟಿಕೊಪ್ಪ, ನ. 10: ಕನ್ನಡ ಭಾಷೆ ಸಂಸ್ಕøತಿ ಆಚಾರ-ವಿಚಾರಗಳ ಬಗ್ಗೆ ಹಿಂದಿನ ತಲೆ ಮಾರಿನ ಸಾಹಿತ್ಯಾಸಕ್ತರು ಕನ್ನಡಾಭಿಮಾನಿಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಯುವ ಪೀಳಿಗೆ ಮುನ್ನಡೆದರೆ ಕನ್ನಡಭಾಷೆ
ಕೊಡಗಿನ ಗಡಿಯಲ್ಲಿ ಪದ್ಮಿನಿ ಪೆÇನ್ನಪ್ಪಗೆ ಅಭಿಮಾನಿಗಳ ಸ್ವಾಗತಗೋಣಿಕೊಪ್ಪಲು, ನ. 10: ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿಪೆÇನ್ನಪ್ಪ ಅವರನ್ನು ನಿನ್ನೆ ಕೊಡಗಿನ ಗಡಿ ಆನೆಚೌಕೂರು ಗೇಟ್ ಬಳಿ ನೂರಾರು ಅಭಿಮಾನಿಗಳು,