ನೋಟ್ ಬದಲಾವಣೆಗೆ ಸರತಿ ಸಾಲುವೀರಾಜಪೇಟೆ, ನ. 11 ಕೇಂದ್ರ ಸರ್ಕಾರದ ರೂ. 500 ಮತ್ತು 1000 ಗಳ ನೋಟ್‍ನ ಚಲಾವಣೆಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮಲ್ಲಿರುವ ಹಣವನ್ನು ಬದಲಾಯಿಸಿಕೊಳ್ಳಲು ಪಟ್ಟಣ ವಿವಿಧ
ನೂತನ ನೋಟು ಪಡೆಯಲು ನೂಕುನುಗ್ಗಲುಸೋಮವಾರಪೇಟೆ,ನ.11: ಕೇಂದ್ರ ಸರ್ಕಾರ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆದ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಬ್ಯಾಂಕ್‍ಗಳು ಮತ್ತು ಅಂಚೆ ಕಚೇರಿಯ ಮುಂದೆ ಹಣ ಬದಲಾವಣೆಗಾಗಿ
ಕುಟ್ಟದಲ್ಲಿ “ಪ್ಲಾಂಟೇಷನ್ ಎಕ್ಸ್ಪೋ 2016” ಕಾರ್ಯಾಗಾರ ಮಡಿಕೇರಿ, ನ.11 : ಕೃಷಿ ವಿಜ್ಞಾನ ವೇದಿಕೆ ವತಿಯಿಂದ ಕುಟ್ಟ ಕೊಡವ ಸಮಾಜದ ಸಹಯೋಗದೊಂದಿಗೆ “ಪ್ಲಾಂಟೇಷನ್ ಎಕ್ಸ್‍ಪೋ-2016” ಎಂಬ ತೋಟಗಾರಿಕಾ ಬೆಳೆಗಳ ಕಾರ್ಯಾಗಾರ ತಾ.15ರಂದು ಕುಟ್ಟ ಕೊಡವ
ಅಶ್ಲೀಲ ಚಿತ್ರ ವೀಕ್ಷಣೆ ಆರೋಪ: ಸಚಿವರ ರಾಜೀನಾಮೆಗೆ ಆಗ್ರಹಸೋಮವಾರಪೇಟೆ,ನ.11: ರಾಯಚೂರಿನಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಆಚರಣೆ ವೇಳೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಮೂಲಕ ತಮ್ಮ ಸ್ಥಾನದ
ಶನಿವಾರಸಂತೆಯಲ್ಲಿ ವಿಚಕ್ಷಣ ಜಾಗೃತಿ ಸಪ್ತಾಹಶನಿವಾರಸಂತೆ, ನ. 10: ಕಾರ್ಪೋರೇಷನ್ ಬ್ಯಾಂಕಿನ ವತಿಯಿಂದ ವಿಚಕ್ಷಣ ಜಾಗೃತಿ ಸಪ್ತಾಹ ಕಾರ್ಯಕ್ರಮ ಶನಿವಾರ ದುಂಡಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದುಂಡಳ್ಳಿ ಗ್ರಾಮ