ಬದಿಯಡ್ಕದಲ್ಲಿ ವಿಶ್ವ ತುಳುವೆರ ಆಯುನೋ ಸಮ್ಮೇಳನಮಡಿಕೇರಿ, ಜ. 18: ಕಾಸರಗೋಡಿನ ಬದಿಯಡ್ಕದಲ್ಲಿ ನಡೆಯಲಿರುವ ‘ವಿಶ್ವ ತುಳುವೆರ ಆಯುನೋ-2016’ರ ಪ್ರಚಾರಾರ್ಥ ಮಡಿಕೇರಿ ನಗರದಲ್ಲಿ ರಥಯಾತ್ರೆ ನಡೆಯಿತು.ವಿಶ್ವ ತುಳುವೆರ ಆಯುನೋ-2016 ಕಾಸರಗೋಡಿನ ಬದಿಯಡ್ಕದಲ್ಲಿ ಡಿ.9 ರಿಂದ
ಕಾವೇರಿ ನದಿ ದಂಡೆ ಕೊರೆತ ಅಪಾಯದಲ್ಲಿ ಪ್ರವಾಸಿ ತಾಣಕುಶಾಲನಗರ, ನ. 18: ಅನಿಯಮಿತ ಮೋಟಾರು ಬೋಟು ಗಳ ಸಂಚಾರ ಹಿನೆÀ್ನಲೆಯಲ್ಲಿ ವಿಶ್ವವಿಖ್ಯಾತ ಪ್ರವಾಸಿತಾಣ ದುಬಾರೆಯ ಕಾವೇರಿ ದಂಡೆ ಕೊರೆತದೊಂದಿಗೆ ಅಪಾಯಕಾರಿ ಸ್ಥಿತಿ ಸೃಷ್ಟಿಯಾಗಿದೆ. ದಿನನಿತ್ಯ ಸಾವಿರಾರು
ಕಚೇರಿಗೆ ಬೀಗ ಜಡಿಯಲು ಗ್ರಾಮಸ್ಥರ ನಿರ್ಧಾರಸೋಮವಾರಪೇಟೆ,ನ. 18: ಸಮೀಪದ ಕೂತಿ ಕೆರೆಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದ್ದು, ಮುಂದಿನ ಒಂದು ವಾರದ ಒಳಗೆ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡದಿದ್ದರೆ, ಜಿಲ್ಲಾ
ಶಿವು ಮಾದಪ್ಪಗೆ ಅಧ್ಯಕ್ಷ ಸ್ಥಾನ ನೀಡಲು ಆಗ್ರಹಶ್ರೀಮಂಗಲ, ನ. 18: ಜಿಲ್ಲೆಯಲ್ಲಿ ಸೊರಗಿರುವ ಕಾಂಗ್ರೆಸ್ ಪಕ್ಷವನ್ನು ಮುಂದಿನ ವಿಧಾನ ಸಭೆ, ಜಿ.ಪಂ, ತಾ.ಪಂ.ಗಳಲ್ಲಿ ಅಧಿಕಾರಕ್ಕೆ ತರಲು ಕಾಂಗ್ರೆಸ್ಸಿನ ನಿಷ್ಟಾವಂತ ಹಾಗೂ ಯುವ ಮುಖಂಡ ಶಿವು
ಆರೋಪಿಗಳ ಬಂಧನಕ್ಕೆ ಒತ್ತಾಯಮಡಿಕೇರಿ, ನ. 18: ಐಗೂರು ಮಸೀದಿಯಲ್ಲಿ ಪವಿತ್ರ ಕುರಾನ್‍ಗೆ ಬೆಂಕಿ ಹಚ್ಚಿದ ಘಟನೆಯನ್ನು ಖಂಡಿಸಿರುವ ಸೌತ್ ಕರ್ನಾಟಕ ಸಲಫಿ ಮೂಮೆಂಟ್ ಮಡಿಕೇರಿ ಘಟಕ ಆರೋಪಿಗಳ ಬಂಧನಕ್ಕೆ ಕ್ರಮ