ಕನಕದಾಸರು ವಿಚಾರ ಪರ ಕವಿ: ಕೆಪಿಬಿಮಡಿಕೇರಿ, ನ. 18: ಕನಕದಾಸರು ಕನ್ನಡ ಕವಿಗಳಲ್ಲಿ ಹೆಚ್ಚು ಜೀವಪರವಾದ ಮತ್ತು ವಿಚಾರಪರ ಕವಿ ಎಂದು ಹಿರಿಯ ನ್ಯಾಯವಾದಿ ಮತ್ತು ಲೇಖಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅಭಿಪ್ರಾಯಪಟ್ಟರು. ಮಡಿಕೇರಿ ಶ್ರೀ
ಕುರಾನ್ ಸುಟ್ಟ ಪ್ರಕರಣ ಪ್ರತಿಭಟನೆಸಿದ್ದಾಪುರ, ನ. 18: ಇತ್ತೀಚೆಗೆ ಸೋಮವಾರಪೇಟೆ ತಾಲೂಕಿನ ಐಗೂರಿನ ಮಸೀದಿಗೆ ನುಗ್ಗಿ ಕುರಾನ್ ಗ್ರಂಥವನ್ನು ಸುಟ್ಟಿರುವ ಘಟನೆಯನ್ನು ಖಂಡಿಸಿ ಸಿದ್ದಾಪುರ ಮುಸ್ಲಿಂ ಸಮಾಜದ ವತಿಯಿಂದ ಸಿದ್ದಾಪುರ ಬಸ್
ಜಾತಿಯ ಹೆಸರಿನಲ್ಲಿ ಗೊಂದಲ ಸೃಷ್ಟಿಸದಂತೆ ದಿನೇಶ್ ಗುಂಡೂರಾವ್ ಕಿವಿಮಾತುಮಡಿಕೇರಿ, ನ. 18: ಇತ್ತೀಚೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೊಡವೇತರ ಕಾಂಗ್ರೆಸ್ಸಿಗರು ಪ್ರತ್ಯೇಕ ಸಭೆ ನಡೆಸಿ ಕೊಡವೇತರರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ನಿರ್ಣಯ ಕೈಗೊಂಡ ಬಗ್ಗೆ ಪಕ್ಷದ
ಬಿಜೆಪಿಯೊಂದಿಗೆ ಕಾಂಗ್ರೆಸ್ಸಿಗರ ಮ್ಯಾಚ್ ಫಿಕ್ಸಿಂಗ್ : ಸುಬ್ಬಯ್ಯ ಟೀಕೆ ಮಡಿಕೇರಿ, ನ.18 : ಬಿಜೆಪಿಯೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಕಾಂಗ್ರೆಸ್ಸಿಗರಿಗೆ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ನೀಡಿದರೆ ಮೂರನೇ ಶಕ್ತಿಯನ್ನು ರಚಿಸುವ ಕುರಿತು ಚಿಂತನೆ ನಡೆಸಬೇಕಾಗುತ್ತದೆ ಎಂದು ವಿಧಾನ
ಶಾಂತಿ ಕದಡಲು ಕೇರಳ ಮೂಲದ ಎರಡು ಕೋಮುಗಳ ಕ್ರಿಮಿನಲ್ಸ್ ಕಾರಣಸೋಮವಾರಪೇಟೆ,ನ.18: ಕೊಡಗಿನಲ್ಲಿ ಕೋಮು ಸೌಹಾರ್ದತೆ ಕದಡಲು ಕೇರಳದಿಂದ ವಲಸೆ ಬಂದ ಎರಡು ಕೋಮಿಗೆ ಸೇರಿದ ಕ್ರಿಮಿನಲ್ ಮನಸ್ಥಿತಿಯ ಕೆಲ ಮಂದಿಯೇ ಕಾರಣ. ಜಿಲ್ಲೆಯ ಪ್ರಬಲ ಜನಾಂಗಗಳಿಂದ ಈವರೆಗೆ