ಕಾಂಗ್ರೆಸ್ ಅಧ್ಯಕ್ಷ ಸ್ಥಾನ: ಸಮರ್ಥ ವ್ಯಕ್ತಿಗೆ ನಾಯಕತ್ವಮಡಿಕೇರಿ, ನ. 20: ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಕೆಲ ದಿನಗಳಿಂದ ದಿಢೀರ್ ನಡೆದ ಬೆಳವಣಿಗೆ ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಸೃಷ್ಟಿಸಿದೆ. ಜಾತ್ಯತೀತ
ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಲು ಒತ್ತಾಯಕೂಡಿಗೆ, ನ. 20: ಇಲ್ಲಿಗೆ ಸಮೀಪದ ಅತ್ತೂರು-ಯಡವನಾಡು ಗ್ರಾಮಸ್ಥರು ಸುಮಾರು 40 ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಹಾರಂಗಿ ಜಲಾನಯನ ಪ್ರದೇಶದ ಎತ್ತಂಗಡಿಯಾದ ಈಗಿನ ಅತ್ತೂರು-ಯಡವನಾಡು ಗ್ರಾಮಸ್ಥರು
ಮಾವಿನ ಮರ ತುಂಬಿದ ಲಾರಿ ವಶ*ಗೋಣಿಕೊಪ್ಪಲು, ನ. 20: ಭಾರೀ ಗಾತ್ರದ ಮಾವಿನ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ವೇಳೆ ಪೊನ್ನಂಪೇಟೆ ಅರಣ್ಯಾಧಿಕಾರಿಗಳು ಧಾಳಿ ನಡೆಸಿ ವಾಹನವನ್ನು ವಶಪಡಿಸಿಕೊಂಡಿರುವ ಘಟನೆ ಶನಿವಾರ ಸಂಜೆ
‘ಗುರು ಶಿಷ್ಯ ಪರಂಪರೆಯಿಂದ ಪ್ರಾಚೀನ ಕಲೆ ಉಳಿಯಲು ಸಾಧ್ಯ’ಮಡಿಕೇರಿ, ನ. 20: ನಮ್ಮ ದೇಶ ಭವ್ಯ ಪರಂಪರೆ, ಆಚಾರ-ವಿಚಾರಗಳನ್ನು ಹೊಂದಿದ್ದು, ನಮ್ಮ ಪ್ರಾಚೀನ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಗುರು-ಶಿಷ್ಯ ಪರಂಪರೆಯಂತಹ ಕಾರ್ಯಕ್ರಮಗಳು ಅವಶ್ಯಕ ಎಂದು ಕನ್ನಡ
ಸಾಲ ಬಾಧೆಗೆ ತುತ್ತಾಗದಂತೆ ಸಲಹೆಕುಶಾಲನಗರ, ನ. 20: ಮಹಿಳೆಯರು ಸಾಲದ ಬಾಧೆಗೆ ತುತ್ತಾಗದಂತೆ ಎಚ್ಚರವಹಿಸಬೇಕಾಗಿದೆ ಎಂದು ಕೊಪ್ಪ ಜಿಲ್ಲಾ ಪಂಚಾಯಿತಿ ಸದಸ್ಯ ರಾಜೇಂದ್ರ ಕಿವಿಮಾತು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ