ಇಂದು ಆಟ್ ಪಾಟ್ ತರಬೇತಿ ಸಮಾರೋಪಮಡಿಕೇರಿ, ನ. 25: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕೊಡವ ಆಸೋಸಿಯೇಶನ್ ಚೆಂಬೆಬೆಳ್ಳೂರು, ಮಹಿಳಾ ಸಮಾಜ ವತಿಯಿಂದ ತಾ. 26 ರಂದು (ಇಂದು) ಬೆಳಿಗ್ಗೆ 10:30 ಗಂಟೆಗೆ
‘ಸಾಧನೆ ತೋರಿದರೂ ಸಿಗದ ಮನ್ನಣೆ’ಸುಂಟಿಕೊಪ್ಪ, ನ. 25: ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು, ಉತ್ತಮ ಶಿಕ್ಷಣ ಕಲ್ಪಿಸಲು ಸರಕಾರ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಆದರೆ ಸರಕಾರ ಗ್ರಾಮೀಣ ಮಟ್ಟದ ಸರಕಾರಿ ಪ್ರಾಥಮಿಕ
ಗ್ರಾ.ಪಂ ನೌಕರರ ಸಂಘÀದ ಸಮಾವೇಶ ಮಡಿಕೇರಿ, ನ.25 : ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘದ ಸೋಮವಾರಪೇಟೆ ತಾಲೂಕು ಸಮಿತಿಯ ತಾಲೂಕು ಸಮಾವೇಶದ ಭಾಗವಾಗಿ ವಿಚಾರ ಸಂಕಿರಣ ಕಾರ್ಯಕ್ರಮ ತಾ.
ಮಂಗಲ ಗೋಯಾತ್ರೆಗೆ ಸ್ವಾಗತಸುಂಟಿಕೊಪ್ಪ, ನ.25: ಸುಂಟಿಕೊಪ್ಪಕ್ಕೆ ಆಗಮಿಸಿದ ಮಂಗಲಗೋಯಾತ್ರೆಗೆ ಇಲ್ಲಿನ ಕನ್ನಡ ವೃತ್ತದಲ್ಲಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು. ಈ ಸಂದರ್ಭ ಎಂ.ಎನ್. ಹರೀಶ್, ಗೋಪಾಲಕೃಷ್ಣ, ಸಿ.ಚಂದ್ರ, ಬಿ.ಕೆ. ಮೋಹನ್, ಮಾತೃಮಂಡಳಿಯ ರಾಜಲಕ್ಷ್ಮಿ,
ಅಸಮರ್ಪಕ ಪಡಿತರ ವಿತರಣೆ: ಡಿ. 5 ರಂದು ಪ್ರತಿಭಟನೆಸೋಮವಾರಪೇಟೆ, ನ. 25: ತಾಲೂಕಿನ ಮಾದಾಪುರ ಹೋಬಳಿಯ ಕುಂಬೂರು ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗದ