ಪ್ರಿಯಕರನಿಂದ ಬಾರದ ‘ರೆಸ್ಪಾನ್ಸ್’ ಪ್ರಿಯತಮೆ ನೇಣಿಗೆ ಶರಣುಸೋಮವಾರಪೇಟೆ, ಜು. 6: ತನ್ನ ಪ್ರಿಯತಮನೊಂದಿಗೆ ಮೊಬೈಲ್‍ನಲ್ಲಿ ಮಾತನಾಡಲು ಹಂಬಲಿಸುತ್ತಿದ್ದ ಪ್ರಿಯತಮೆಗೆ, ಆತ ಸರಿಯಾಗಿ ‘ರೆಸ್ಪಾನ್ಸ್’ ಮಾಡದ ಹಿನ್ನೆಲೆ ಮನನೊಂದು ಮನೆಯಲ್ಲಿಯೇ ನೇಣುಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿರುವ
ರಸ್ತೆ ವಿಭಜಕದಲ್ಲಿ ಮತ್ತೊಂದು ಸರ್ಕಸ್...!ಮಡಿಕೇರಿ, ಜು. 6: ಹೇಳಿ..., ಕೇಳಿ..., ಮಡಿಕೇರಿಗೆ ಇನ್ನೊಂದು ಹೆಸರೇ ಮಂಜಿನ ನಗರಿ..., ಸುಡು ಬೇಸಿಗೆಯಲ್ಲೂ ಒಮ್ಮೊಮ್ಮೆ ಮಂಜು ಮುಸುಕಿರುತ್ತದೆ. ರಾತ್ರಿ ವೇಳೆ ಯಲ್ಲಂತೂ ಇದು ಅಧಿಕವಾಗಿರುತ್ತದೆ.
ಅರ್ಜಿ ಆಹ್ವಾನಮಡಿಕೇರಿ, ಜು.5: ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಉದ್ಯೋಗಿನಿ ಯೋಜನೆಯಡಿ ವಿವಿಧ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆದು ಕೃಷಿ ಆಧಾರಿತ ಉಪ ಕಸುಬು ಹಾಗೂ ಕೃಷಿಯೇತರ
ಸಾಯಿಶಂಕರ ವಿದ್ಯಾಸಂಸ್ಥೆಯ ಸ್ಪಂದನಮಡಿಕೇರಿ, ಜು. 5: ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ಯುವತಿಯೋರ್ವಳ ಕುಟುಂಬಕ್ಕೆ ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಸ್ಪಂದಿಸಿದ್ದು, ಸಾಧ್ಯವಾದ ನೆರವು ನೀಡುವ ಮೂಲಕ ಮಾನವೀಯತೆ
ಪ್ರತಿಯೊಬ್ಬರಲ್ಲಿ ಕಾನೂನಿನ ಅರಿವು ಅಗತ್ಯ: ಮಹಾಸ್ವಾಮೀಜಿ ಮಡಿಕೇರಿ, ಜು. 5: ಕಾನೂನಿನ ಬಗ್ಗೆ ತಿಳುವಳಿಕೆ ಇದ್ದಲ್ಲಿ ಭಯವಿರುವದರ ಜೊತೆಗೆ ಕಾನೂನು ವ್ಯಾಪ್ತಿಯಲ್ಲಿ ಹೇಗೆ ನಡೆದುಕೊಳ್ಳುವದು ಎಂಬದು ತಿಳಿಯಲಿದೆ. ಆದ್ದರಿಂದ ಕಾನೂನಿನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ತಿಳುವಳಿಕೆ