ಜೆಡಿಎಸ್ನತ್ತ ಚಿತ್ತ ಹರಿಸಿದ ಕೊಡಗು ಪ್ರಜಾರಂಗದ ಜಿಲ್ಲಾಧ್ಯಕ್ಷ ವಿಠಲ್ಸೋಮವಾರಪೇಟೆ, ಡಿ.5: ಮಾಜೀ ಸಂಸದೆ ರಮ್ಯಾ ಅವರ ಪಾಕ್ ಕುರಿತಾದ ಹೇಳಿಕೆಯ ವಿರುದ್ಧ ಸೋಮವಾರಪೇಟೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸುವ ಮೂಲಕ ರಾಜ್ಯ ಸೇರಿದಂತೆ ಪಾಕಿಸ್ತಾನದ ಮಾಧ್ಯಮಗಳಲ್ಲೂ
ಅನಂತಕುಮಾರ್ ಸದಸ್ಯತ್ವ ಅನರ್ಹಗೊಳಿಸಲು ಬಿಜೆಪಿ ಒತ್ತಾಯಮಡಿಕೇರಿ, ಡಿ.5 : ಯಾವದೇ ದಾಖಲೆ ಗಳಿಲ್ಲದೆ ಸುಮಾರು ರೂ.35 ಲಕ್ಷಕ್ಕೂ ಅಧಿಕ ಹಣವನ್ನು ಹೊಂದಿದ್ದ ಸೋಮವಾರಪೇಟೆ ತಾ.ಪಂ ಸದಸ್ಯ ಬಿ.ಎಸ್. ಅನಂತಕುಮಾರ್ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ
ಉಸ್ತುವಾರಿ ಸಚಿವರ ಪ್ರವಾಸಮಡಿಕೇರಿ, ಡಿ. 5: ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ತಾ. 6 ಮತ್ತು 7 ರಂದು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬೆಳಿಗ್ಗೆ 10.30
ಹಣ ಪರಿವರ್ತನೆಯ ವಿರುದ್ಧ ಆಕ್ರೋಶಮಡಿಕೇರಿ, ಡಿ. 5: ಕೊಡಗಿನಲ್ಲಿ ಹಣ ಪರಿವರ್ತನೆ ನಡೆಯುತ್ತಿರುವದನ್ನು ಖಂಡಿಸಿರುವ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹಣದ ದಂಧೆ ನಡೆಸುತ್ತಿರುವ ದಂಧೆ ಕೋರರಿಗೆ ಸಹಾಯ ಮಾಡುತ್ತಿರುವ
ಮಣ್ಣು ಪರೀಕ್ಷೆ ಮಾಡಿಸಿ ಉತ್ತಮ ಫಸಲು ಪಡೆಯಲು ಮುಂದಾಗಲು ಕರೆಮಡಿಕೇರಿ, ಡಿ. 5: ರೈತರು ಮಣ್ಣಿನ ಫಲವತ್ತತೆ ಬಗ್ಗೆ ವಿಶೇಷ ಗಮನಹರಿಸುವಂತಾಗಲು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸುವದು ಅಗತ್ಯ ಎಂದು ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ತಿಳಿಸಿದ್ದಾರೆ.