ಗ್ರಾಹಕರ ಜೇಬಿಗೆ ಸೆಸ್ಕ್ ಕನ್ನ..!ಮೂರ್ನಾಡು- ಹೊದ್ದೂರು, ಡಿ. 17: ಜಿಲ್ಲೆಯ ವಿದ್ಯುತ್ ಗ್ರಾಹಕರಿಗೆ ಸೆಸ್ಕ್ ವಿನೂತನ ರೀತಿಯಲ್ಲಿ ಬಿಲ್ ಶಾಕ್ ನೀಡುತ್ತದೆ. ಈ ಪ್ರಕ್ರಿಯೆ ಹಲವಾರು ತಿಂಗಳುಗಳಿಂದ ನಡೆಯುತ್ತಿದೆ. ಒಂದೆಡೆ ಅಸಮರ್ಪಕ
ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ: ನೆಲಕ್ಕುರುಳಿರುವ ಚೈನ್ಲಿಂಕ್ಕೂಡಿಗೆ, ಡಿ. 17: ಅರಣ್ಯ ಇಲಾಖೆಯ ವತಿಯಿಂದ ರಾಷ್ಟ್ರ ಪಕ್ಷಿ ಸಂರಕ್ಷಣೆ, ಜಿಂಕೆಗಳು ಸಮೀಪದ ಜಮೀನುಗಳಿಗೆ ತೆರಳದಂತೆ ಹಾಗೂ ಕೊಡಗಿನ ಶ್ರೀಗಂಧ ರಕ್ಷಣೆಗೆ ಅರಣ್ಯ ಇಲಾಖೆಯ ವತಿಯಿಂದ
ಪ್ರವಾಸಿ ವಾಹನ ಮಾಲೀಕರಿಂದ ನಾಳೆ ಪ್ರತಿಭಟನೆಗೋಣಿಕೊಪ್ಪಲು, ಡಿ.17: ಕೇರಳದಿಂದ ಯಾವದೇ ಪರವಾನಗಿ ಇಲ್ಲದೆ ಕೊಡಗಿನ ಗಡಿಭಾಗಕ್ಕೆ ಬಂದು ಇಲ್ಲಿನ ಪ್ರವಾಸಿಗರು ಹಾಗೂ ಭಕ್ತಾಧಿಗಳನ್ನು ಕೇರಳದ ಶಬರಿಮಲೈ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಬಾಡಿಗೆ ವಾಹನ
ಬಾಂಧವ್ಯ ಬೆಸೆಯಲು ಹಬ್ಬಗಳು ಸಹಕಾರಿ : ಶಾರದಾ ನಂಜಪ್ಪಶ್ರೀಮಂಗಲ, ಡಿ. 17: ಕೊಡವರು ತಮ್ಮ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ತಮ್ಮಲ್ಲಿ ಒಗ್ಗಟ್ಟು ಹಾಗೂ ಬಾಂಧವ್ಯ ಬೆಸೆಯಲು ಸಹಕಾರಿ ಯಾಗಿದೆ. ಹಿರಿಯರು ದೂರದೃಷ್ಟಿಯ ಸಂಕೇತವಾಗಿ ಹಬ್ಬಗಳ
ಕೋಕೇರಿ ಶ್ರೀ ಶಾಸ್ತಾವು ದೇವರ ಉತ್ಸವ ಸಂಪನ್ನನಾಪೋಕ್ಲು, ಡಿ. 17: ಇಲ್ಲಿಗೆ ಸಮೀಪದ ಕೋಕೇರಿ ಗ್ರಾಮದ ನೀಲ್ಯಾಟ್ ಶ್ರೀ ಶಾಸ್ತಾವು ದೇವರ ಉತ್ಸವ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಶ್ರೀ ನೀಲ್ಯಾಟ್ ಸನ್ನಿಧಿಯಲ್ಲಿ ತಕ್ಕಮುಖ್ಯಸ್ಥರು, ಗ್ರಾಮಸ್ಥರು