ಕುಶಾಲನಗರದಲ್ಲಿ ಕಾಡಲಿದೆ ನೀರಿಗೆÀÀ ಗಂಡಾಂತರಕುಶಾಲನಗರ, ಡಿ. 21: ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಈ ಬಾರಿ ಕುಡಿಯುವ ನೀರಿಗೆ ಭಾರೀ ತತ್ವಾರ ಉಂಟಾಗಲಿದೆ ಎಂದು ಜಲಮಂಡಳಿ ಸಹಾಯಕ ಅಭಿಯಂತರ ಆನಂದ್ ಮಾಹಿತಿ
ತಾ. 23 ರಂದು ಮಡಿಕೇರಿಯಲ್ಲಿ ಆದಿವಾಸಿಗಳ ಬೃಹತ್ ಪ್ರತಿಭಟನಾ ಸಭೆಮಡಿಕೇರಿ, ಡಿ.20 : ದಿಡ್ಡಳ್ಳಿಯ ನಿರಾಶ್ರಿತರಿಗೆ ಅವರಿರುವ ಪ್ರದೇಶದಲ್ಲೇ ನಿವೇಶನ ಒದಗಿಸಬೇಕು ಸೇರಿದಂತೆ ಜಿಲ್ಲೆಯ ಆದಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿ ತಾ.23 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ
ನೈಜ ನಿರಾಶ್ರಿತರಿಗೆ ಮಾತ್ರ ನಿವೇಶನ ನೀಡಲು ಒತ್ತಾಯಮಡಿಕೇರಿ, ಡಿ.20 : ದಿಡ್ಡಳ್ಳಿಯಲ್ಲಿ ತಾವು ನಿರಾಶ್ರಿತರು ಎಂದು ಹೇಳಿಕೊಂಡು ಪ್ರತಿಭಟನಾ ನಿರತರಾಗಿರುವ 577 ಕುಟುಂಬಗಳ ಸದಸ್ಯರು ಯಾವ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟವರು ಎಂಬದನ್ನು ಮೊದಲು ದಾಖಲೆ
ಶೇ.50ರಷ್ಟು ಜಮೀನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೀಡಲಿಮಡಿಕೇರಿ, ಡಿ.20 : 1964 ರ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ರಚಿಸಲಾದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು ಹಾಗೂ 1969 ರ ನಿಯಮವನ್ನು ಅನುಷ್ಠಾನಗೊಳಿಸುವಲ್ಲಿ ಕಂದಾಯ
ದಿಡ್ಡಳ್ಳಿ ಘಟನೆ : ದಲಿತ ಸಂಘರ್ಷ ಸಮಿತಿ ಖಂಡನೆಮಡಿಕೇರಿ, ಡಿ.20 : ದಿಡ್ಡಳ್ಳಿಯಲ್ಲಿ ಗಿರಿಜನರ ವಿರುದ್ಧ ಅರಣ್ಯ ಇಲಾಖೆ ನಡೆಸಿರುವ ಅಮಾನವೀಯ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸುವದಾಗಿ ತಿಳಿಸಿರುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ನಿರಾಶ್ರಿತರ