ಸರ್ವೆ ಕಾರ್ಯಕ್ಕೆ ಶಾಸಕ ಕೆಜಿಬಿ ವಿರೋಧ*ಗೋಣಿಕೊಪ್ಪಲು, ಡಿ. 20 : ಕೊಂಗಣ ಹೊಳೆ ಕೊಲ್ಲಿತೋಡು ಎಂಬಲ್ಲಿಂದ ಹುಣಸೂರು ತಾಲೂಕಿನತ್ತ ನೀರು ಹರಿಸುವ ಯೋಜನೆಯ ಸರ್ವೆ ಕಾರ್ಯಕ್ಕೆ ಶಾಸಕ ಕೆ.ಜಿ. ಬೋಪಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕರ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ: ಚುನಾವಣಾ ವೇಳಾ ಪಟ್ಟಿ ಪ್ರಕಟಮಡಿಕೇರಿ, ಡಿ. 20 : ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ರ ಪ್ರಕರಣ 11 ರಂತೆ ಮಾರುಕಟ್ಟೆ ಸಮಿತಿಯ ಅಧಿಕಾರ
ಟ್ಯಾಲೆಂಟ್ ಅವಾರ್ಡ್ ಸ್ಪರ್ಧೆ ವಿಜೇತರುಮಡಿಕೇರಿ, ಡಿ. 20: ರೋಟರಿ ಮಿಸ್ಟಿ ಹಿಲ್ಸ್, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ ಹಾಗೂ ಮುಳಿಯ ಫೌಂಡೇಶನ್ ವತಿಯಿಂದ ಟ್ಯಾಲೆಂಟ್ ಅವಾರ್ಡ್ ಸ್ಪರ್ಧೆ ಭಾರತೀಯ ವಿದ್ಯಾಭವನದಲ್ಲಿ
ಐತಿಹಾಸಿಕ ಮರೆನಾಡ್ ಕೋಲ್ ಮಂದ್ನಲ್ಲಿ ಪುತ್ತರಿ ಸಾಂಸ್ಕøತಿಕ ವೈಭವಶ್ರೀಮಂಗಲ, ಡಿ. 20 : ಐತಿಹಾಸಿಕ ಬಿರುನಾಣಿಯ ಮರೆನಾಡ್ ಕೋಲ್ ಮಂದ್‍ನಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಪದ್ಧತಿಯಂತೆ ಕೋಲಾಟ್ ಹಾಗೂ ವಿವಿಧ ಕೊಡವ ಸಾಂಸ್ಕøತಿಕ ಪೈಪೋಟಿ ಸಂಭ್ರಮದಿಂದ
ದಿಡ್ಡಳ್ಳಿ ಪ್ರಕರಣ : ಇಂದು ಉಪವಾಸ ಸತ್ಯಾಗ್ರಹವೀರಾಜಪೇಟೆ, ಡಿ.20: ವೀರಾಜಪೇಟೆ ತಾಲೂಕಿನ ಚೆನ್ನನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಡ್ಡಳ್ಳಿಯಲ್ಲಿ ಇತ್ತೀಚೆಗೆ 577 ಕುಟುಂಬಗಳನ್ನು ದೇವಮಚ್ಚಿ ಪೈಸಾರಿಯಿಂದ ಒಕ್ಕಲೆಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ