ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟಮಡಿಕೇರಿ, ಜ.3 ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ತಾ. 6 ಮತ್ತು 7 ರಂದು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ
ಪಾಲೇಮಾಡು ನಿವಾಸಿಗಳ ಹಾದಿ ತಪ್ಪಿಸಲಾಗುತ್ತಿದೆ : ಸಮಿತಿ ಆರೋಪಮಡಿಕೇರಿ, ಜ. 3 :ಪಾಲೇಮಾಡು ಪೈಸಾರಿಯಲ್ಲಿ ವಿನಾಃಕಾರಣ ಸ್ಮಶಾನ ಜಾಗದ ವಿವಾದವನ್ನು ಸೃಷ್ಟಿಸುವ ಮೂಲಕ ಕೆಲವು ಮುಖಂಡರು ಸ್ಥಳೀಯರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಪಾಲೇಮಾಡು ನಾಗರಿಕ ಹಿತರಕ್ಷಣಾ
ಕೊಂಗಣ ನದಿಗೆ ಅಣೆಕಟ್ಟೆ: ಜನ ಜಾಗೃತಿ ಸಮಿತಿ ವಿರೋಧವೀರಾಜಪೇಟೆ, ಜ.3: ದಕ್ಷಿಣ ಕೊಡಗಿನ ಕೊಂಗಣ ನದಿಗೆ ಅಣೆಕಟ್ಟನ್ನು ಕಟ್ಟಲು ಯೋಜನೆಯನ್ನು ಜಾರಿಗೊಳಿಸುವದರಿಂದ ಕೊಡಗಿಗೆ ಮಾರಕವಾಗಿದ್ದ ಬರಪೊಳೆ ಯೋಜನೆಯನ್ನು ಹಿಂಬಾಗಿಲಿನ ಮೂಲಕ ಕಾರ್ಯರೂಪಗೊಳಿಸುವ ಕುತಂತ್ರವನ್ನು ಮಾಜಿ ಶಾಸಕರು
ಯುದ್ಧ ವಿಜಯೋತ್ಸವದ ಸ್ಮರಣಾ ದಿನಾಚರಣೆಕುಶಾಲನಗರ, ಜ. 3: ಅಂಬೇಡ್ಕರ್‍ವಾದ ಮೂಲಕ ಜಾತಿಬೇಧ ರಹಿತ ಸಮಾಜ ನಿರ್ಮಾಣವಾಗಬೇಕಾದಲ್ಲಿ ಒಡೆದು ಹೋಗಿರುವ ಜಾತಿಗಳನ್ನು ಸೇರಿಸುವ ಪ್ರಯತ್ನವಾಗಬೇಕಾಗಿದೆ ಎಂದು ಅಂಬೇಡ್ಕರ್ ವಿಚಾರವಾದಿ ಹಾಗೂ ಬರಹಗಾರ ಹೋ.ಬ.ನಾಗ
ಮಕ್ಕಂದೂರು ಉಮ್ಮಟ್ಟಿ ಮಂದ್ಗೆ ಗಟ್ಟಿಮಂದ್ ಪ್ರಶಸ್ತಿಶ್ರೀಮಂಗಲ, ಜ. 3 : ಯುಕೋ ಸಂಘಟನೆಯ ಆಶ್ರಯದಲ್ಲಿ ಮೂರ್ನಾಡುವಿನಲ್ಲಿ ನಡೆದ ಮೂರನೇ ವರ್ಷದ ಕೊಡವ ಮಂದ್ ನಮ್ಮೆ ಸಾಂಸ್ಕøತಿಕ ಪೈಪೋಟಿಯಲ್ಲಿ ಮಕ್ಕಂದೂರಿನ ಉಮ್ಮೇಟಿ ಮಂದ್ ಸಮಗ್ರ