ತಾಲೂಕು ಯುವ ಒಕ್ಕೂಟದಿಂದ ಮಾಹಿತಿ ಕಾರ್ಯಾಗಾರಸೋಮವಾರಪೇಟೆ, ಜ. 21: ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ ಹಾಗೂ ತೋಳೂರುಶೆಟ್ಟಳ್ಳಿಯ ಕಾವೇರಿ ಮಾತಾ ಯುವತಿ ಮಂಡಳಿ
ಕಾವೇರಿ ಕಾಲೇಜಿನಲ್ಲಿ ಕ್ರೀಡಾ ದಿನಾಚರಣೆಮಡಿಕೇರಿ, ಜ. 21: ಕಾವೇರಿ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ವೀರಾಜಪೇಟೆಯಲ್ಲಿ ಕ್ರೀಡಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಮೂಳ್ಳೇರ ಸುಬ್ಬಯ್ಯ ನಿವೃತ್ತ ದೈಹಿಕ ಶಿಕ್ಷಕರು ಸೆಂಟ್
ಶಾಶ್ವತ ಸೂರಿನ ನಿರೀಕ್ಷೆಯಲ್ಲಿ ಗಿರಿಜನರುಸಿದ್ದಾಪುರ, ಜ. 21: ದಿಡ್ಡಳ್ಳಿಯ ಆದಿವಾಸಿಗಳ ಸಮಸ್ಯೆಗಳು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಶಾಶ್ವತ ಸೂರು ಸಿಗುವ ನಿರೀಕ್ಷೆಯಲ್ಲಿ ಗಿರಿಜನರು ಮರದ ಕೆಳಗೆ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಲ್ದಾರೆ
ಬಾಳೆಲೆ ದೇವನೂರು ಗ್ರಾಮದಲ್ಲಿ ಹುಲಿ ಧಾಳಿ : ಕಾರ್ಮಿಕ ಚಿಂತಾಜನಕ ಇಂದು ಬೆಳಿಗ್ಗೆ ವಿಷಯ ತಿಳಿದ ಜನತಾ ದಳದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹಾಗೂ ಪಕ್ಷದ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಬೆಳಗಿನ ಜಾವ ನಡೆದ
ಮಧ್ಯ ರಾತ್ರಿ ಮರಗಳ್ಳರ ತಂಡದಿಂದ ಅರಣ್ಯ ಇಲಾಖಾಧಿಕಾರಿಗಳಿಗೆ ಅಡ್ಡಿಸೋಮವಾರಪೇಟೆ, ಜ.20: ಮಧ್ಯರಾತ್ರಿಯಲ್ಲಿ ಅಕ್ರಮ ಮರ ಸಾಗಾಟ ಮಾಡುತ್ತಿದ್ದ ಮರಗಳ್ಳರನ್ನು ಹಿಡಿಯಲು ತೆರಳಿದ ಅರಣ್ಯ ಇಲಾಖಾ ಸಿಬ್ಬಂದಿಗಳ ಕಾರ್ಯಕ್ಕೆ ಮರಗಳ್ಳರೇ ಅಡ್ಡಿ ಪಡಿಸಿದ ಹಿನ್ನೆಲೆ ಅಧಿಕಾರಿಯೋರ್ವರು ತಮ್ಮ