ಚೇಂಬರ್ ಮಹಾಸಭೆಯಲ್ಲಿ ಕಸ ವಿಲೇವಾರಿ ಚರ್ಚೆ*ಗೋಣಿಕೊಪ್ಪಲು, ಜು. 30: ಪಟ್ಟಣದಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮತ್ತು ವರ್ತಕರು ಎಚ್ಚೆತ್ತುಕೊಳ್ಳಬೇಕು ಎಂದು ಚೇಂಬರ್ ಆಫ್
ಅಲ್ಪಸಂಖ್ಯಾತರಿಗೆ ರಾಜ್ಯಮಟ್ಟದ ಸ್ಥಾನ ನೀಡಲು ಮನವಿಸೋಮವಾರಪೇಟೆ, ಜು. 30: ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಚುನಾವಣೆಗಳಲ್ಲಿ ಕಾಂಗ್ರೆಸ್ ಗಳಿಸುವ ಮತಗಳಲ್ಲಿ ಶೇ. 80 ರಷ್ಟು ಮತಗಳು ಅಲ್ಪಸಂಖ್ಯಾರದ್ದೇ ಆಗಿದೆ. ಈ ಹಿನ್ನೆಲೆ
ಬಿ.ಟಿ.ಸಿ.ಜಿ. ಕಾಲೇಜಿಗೆ ನ್ಯಾಕ್ನಿಂದ ಮಾನ್ಯತೆಸೋಮವಾರಪೇಟೆ, ಜು. 30: ಇಲ್ಲಿಗೆ ಸಮೀಪದ ಯಡೂರು ಬಿ.ಟಿ.ಚನ್ನಯ್ಯ ಗೌರಮ್ಮ ಸರ್ಕಾರಿ ಪದವಿ ಕಾಲೇಜಿಗೆ 2015-16ನೇ ಸಾಲಿನಲ್ಲಿ ನ್ಯಾಕ್ ಸಂಸ್ಥೆಯಿಂದ ‘ಬಿ’ ಗ್ರೇಡ್ ಮಾನ್ಯತೆ ದೊರೆತಿದ್ದು, ಪ್ರಸಕ್ತ
ಸೋಮವಾರಪೇಟೆ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಮಹೇಶ್ ಆಯ್ಕೆಸೋಮವಾರಪೇಟೆ, ಜು. 30: ಇಲ್ಲಿನ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಎ.ಎಸ್. ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಚೌಟ ಪುನರಾಯ್ಕೆ ಯಾಗಿದ್ದಾರೆ. ಖಜಾಂಚಿಯಾಗಿ ಕೆ.ಎನ್. ಜಗದೀಶ್, ಉಪಾಧ್ಯಕ್ಷರುಗಳಾಗಿ ಧನು ಕುಮಾರ್,
ಮಹಿಳೆಗೆ ದಿಗ್ಬಂಧನ: ಆರೋಪಿಗೆ ನ್ಯಾಯಾಂಗ ಬಂಧನವೀರಾಜಪೇಟೆ, ಜು. 30: ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈ.ಎಸ್. ಈಶ್ವರಿ ಎಂಬಾಕೆಯನ್ನು ದಿಗ್ಬಂಧನದಲ್ಲಿರಿಸಿ ಒಂದು ವರ್ಷದ ತನಕ ಅಧ್ಯಕ್ಷ ಪದವಿಯನ್ನು ದುರುಪಯೋಗ ಪಡಿಸಿಕೊಂಡ ಹಾಗೂ ಜಾತಿ