ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಉತ್ಸವಭಾಗಮಂಡಲ, ಆ.2: ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಮಹಾಪೂಜೆಯ ಬಳಿಕ ಕಾವೇರಿ ನದಿಗೆ ಬಾಳೆದಿಂಡಿನ ಬಾಗಿನ ಅರ್ಪಿಸಲಾಯಿತು.ಮಹಾಪೂಜೆಯ ಬಳಿಕ
ಪುನರ್ವಸತಿ ಯೋಜನೆಯಲ್ಲಿ ವಂಚನೆವೀರಾಜಪೇಟೆ, ಆ.2 : ತಿತಿಮತಿ ಬಳಿಯ ದೇವಮಚ್ಚಿ ಅರಣ್ಯ ಪ್ರದೇಶ, ಮಜ್ಜಿಗೆ ಹಳ್ಳ ಸುತ್ತ ಮುತ್ತಲ ಪ್ರದೇಶದಲ್ಲಿ ಕೃಷಿ ಮಾಡಿಕೊಂಡಿದ್ದ ಸುಮಾರು 180 ಕುಟುಂಬಗಳಿಗೆ ಪುನರ್ವಸತಿ ಯೋಜನೆಯಲ್ಲಿ
ಕುಶಾಲನಗರದಲ್ಲಿ ರಾಷ್ಟ್ರೀಯ ಹಬ್ಬಗಳಿಗೆ ಕೊಕ್..?ಕುಶಾಲನಗರ, ಆ. 1 : ಕಳೆದ ಬಾರಿಯಿಂದ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದ ಕುಶಾಲನಗರ ಪಟ್ಟಣ ಪಂಚಾಯತಿ ಆಡಳಿತ ಮಂಡಳಿ ಈ ಬಾರಿ ಕಾರ್ಯಕ್ರಮದ ಉಸ್ತುವಾರಿ ತೆಗೆದುಕೊಳ್ಳಲು
ಹಿಂದುತ್ವದ ಆಧಾರದಲ್ಲಿ ಪ್ರಜಾಪ್ರಭುತ್ವವನ್ನು ಅಳಿಸಿ ಹಾಕುವ ಯತ್ನಸೋಮವಾರಪೇಟೆ, ಆ.1: ಭಾರತೀಯ ಜನತಾ ಪಾರ್ಟಿ ಸೇರಿದಂತೆ ಸಂಘ ಪರಿವಾರದವರಿಂದ ಹಿಂದುತ್ವದ ಆಧಾರದ ಮೇಲೆ ದೇಶದ ಪ್ರಜಾಪ್ರಭುತ್ವವನ್ನು ಅಳಿಸಿ ಹಾಕುವ ಯತ್ನ ನಡೆಯುತ್ತಿದ್ದು, ಈ ಬಗ್ಗೆ ಜಾಗೃತಿ
ಕೊಡಗು ಜಿಲ್ಲೆಯಲ್ಲಿ ಮೋಡ ಬಿತ್ತನೆ ಮೂಲಕ ಕೃತಕ ಮಳೆಗೆ ಸರಕಾರದ ಚಿಂತನೆ ಶ್ರೀಮಂಗಲ, ಆ.1: ಕೊಡಗು ಜಿಲ್ಲೆಯ ಕಾವೇರಿ-ಲಕ್ಷ್ಮಣ ತೀರ್ಥ ನದಿ ಪಾತ್ರದ ಪ್ರದೇಶಗಳಲ್ಲಿ ಮೋಡ ಬಿತ್ತನೆ ಮೂಲಕ ಕೃತಕ ಮಳೆ ಸುರಿಸುವದನ್ನು ಜಿಲ್ಲಾ ಬೆಳೆಗಾರ ಒಕ್ಕೂಟ ಹಾಗೂ ಜಿಲ್ಲಾ