ಹ್ಯಾಟ್ರಿಕ್ ಸಾಧನೆ ಗಾಳಿಬೀಡು ಶಿಕ್ಷಕರಿಗೆ ಸನ್ಮಾನಮಡಿಕೇರಿ, ಆ. 22: ಅದೊಂದು ಅಪರೂಪದ ಕ್ಷಣವಾಗಿತ್ತು. ಕುಗ್ರಾಮದಲ್ಲಿರುವ ಪುಟ್ಟ ಶಾಲೆಯ ಕೀರ್ತಿಯನ್ನು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪಸರಿಸಲು ಕಾರಣಕರ್ತರಾದ ಶಿಕ್ಷಕರಿಗೆ ಗ್ರಾಮಸ್ಥರಿಂದ ಹೃದಯಸ್ಪರ್ಶಿ ಕಾರ್ಯಕ್ರಮ ಅದಾಗಿತ್ತು. ಇಲ್ಲಿಗೆ
ಗೋಣಿಕೊಪ್ಪಲಿನಲ್ಲಿ ಎ.ಬಿ.ವಿ.ಪಿ. ಬೃಹತ್ ಪ್ರತಿಭಟನೆಗೋಣಿಕೊಪ್ಪಲು, ಆ. 22: ಬೆಂಗಳೂರು ಅಮ್ನೆಸ್ಟಿ ಅಂತರ್ರಾಷ್ಟ್ರೀಯ ಸಂಸ್ಥೆಯನ್ನು ನಿಷೇಧಿಸಲು ಒತ್ತಾಯಿಸಿ ಹಾಗೂ ಪಾಕಿಸ್ತಾನ ಪರ ಘೋಷಣೆ ಕೂಗಿ ದೇಶದ್ರೋಹಿ ಕೃತ್ಯ ಎಸಗಿರುವವರನ್ನು ಬಂಧಿಸುವಂತೆ ಆಗ್ರಹಿಸಿ ಗೋಣಿಕೊಪ್ಪಲು
ಗಣೇಶೋತ್ಸವ ಸಮಿತಿಗೆ ಆಯ್ಕೆಮಡಿಕೇರಿ, ಆ. 22: ಕಡಗದಾಳುವಿನ ಯುವಶಕ್ತಿ ಯುವಕ ಸಂಘದ ವತಿಯಿಂದ ಆಚರಿಸುತ್ತಿರುವ ಗಣೇಶೋತ್ಸವದ 2ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರತ್ನಾಕರ್, ಉಪಾಧ್ಯಕ್ಷರಾಗಿ ಚಿನ್‍ರಾಸ್,
ಸೈನಿಕರ ವಿರುದ್ಧ ಘೋಷಣೆ ಕೂಗಿದವರ ಗಡೀಪಾರಿಗೆ ಮಾಜಿ ಸೈನಿಕರ ಆಗ್ರಹಸೋಮವಾರಪೇಟೆ, ಆ. 22: ತಮ್ಮ ಪ್ರಾಣದ ಹಂಗು ತೊರೆದು ದೇಶ ಕಾಯುವ ಸೈನಿಕರ ವಿರುದ್ಧವೇ ಅವಹೇಳನಕಾರಿ ಘೋಷಣೆಗಳನ್ನು ಕೂಗಿದವರನ್ನು ತಕ್ಷಣ ಗಡೀಪಾರು ಮಾಡುವಂತೆ ಆಗ್ರಹಿಸಿ ಇಲ್ಲಿನ ಜೈ
ಕಾಂಗ್ರೆಸ್ ಪ್ರಯತ್ನದಿಂದ ಡಿಪೋಗೆ ಜಾಗ ಮಂಜೂರು ಮಡಿಕೇರಿ, ಆ. 22: ಕುಶಾಲನಗರ ಬಸ್ ಡಿಪೋಕ್ಕಾಗಿ ಗುಡ್ಡೆ ಹೊಸೂರು ಸಮೀಪದ ಬಸವನಹಳ್ಳಿ ಬಳಿ ಸರ್ವೆ ನಂಬರ್ 1/1ರಲ್ಲಿನ 4 ಏಕರೆ ಜಾಗ ಗುರುತಿಸಲಾಗಿದ್ದು, ನಿವೇಶನದ ದರವನ್ನು