‘ನಾಯಕತ್ವ ಬೆಳೆಸಿಕೊಂಡರೆ ಸಾಧನೆ ಸಾಧ್ಯ’ಕುಶಾಲನಗರ, ಮಾ. 3: ಗುರು-ಹಿರಿಯರು ನೀಡುವ ಮಾರ್ಗ ದರ್ಶನವನ್ನು ಪಡೆದುಕೊಂಡು ನಾಯಕತ್ವ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡಾಗ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವೆಂದು ಕುಶಾಲನಗರದ ಉದ್ಯಮಿ ಎಂ.ಎ.
ಜನಪ್ರತಿನಿಧಿ ಅಧಿಕಾರಿಗಳ ಕಾರ್ಯವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದರು ಗುಂಡಿ ಬಿದ್ದಿದ್ದ ಕಾಜೂರು ರಸ್ತೆಯನ್ನು ಸಮತಟ್ಟುಗೊಳಿಸಿದ ಮಕ್ಕಳುಸೋಮವಾರಪೇಟೆ, ಮಾ. 3: ಕಳೆದ 2009ರಲ್ಲಿ ಡಾಮರು ಕಂಡಿದ್ದ ರಸ್ತೆ ಇದುವರೆಗೂ ನಿರ್ವಹಣೆ ಗೊಂಡಿರಲಿಲ್ಲ. ಕೆಲ ವರ್ಷಗಳ ಹಿಂದೆ ರಸ್ತೆಯಲ್ಲಿ ಉಂಟಾಗಿದ್ದ ಸಣ್ಣಪುಟ್ಟ ಗುಂಡಿಗಳು ತನ್ನ ಗಾತ್ರವನ್ನು
ಪ್ರವೀಣ್ ಪೂಜಾರಿ ಕುಟುಂಬಕ್ಕೆ ಮನೆಗುಡ್ಡೆಹೊಸೂರು, ಮಾ. 3: ಇಲ್ಲಿನ ಅತ್ತೂರು ಗ್ರಾಮದಲ್ಲಿ ನೆಲಸಿದ್ದ ಅಲ್ಲಿನ ನಿವಾಸಿ ಚಂದಪ್ಪ ಅವರ ಏಕೈಕ ಪುತ್ರ ಪ್ರವೀಣ್ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕೊಲೆಯಾದ ಹಿನ್ನೆಲೆ
ತಾ. 6 ರಂದು ಜಿಲ್ಲಾ ಯುವ ಸಮಾವೇಶಮಡಿಕೇರಿ, ಮಾ. 3: ಜಿಲ್ಲಾ ಯುವ ಸಮಾವೇಶ, ಕ್ರೀಡಾ ಸಾಮಗ್ರಿ ವಿತರಣೆ, ಯುವ ಸಂಘ ಪ್ರಶಸ್ತಿ, ಯುವ ಕೃತಿ ಪ್ರದರ್ಶನ, ಯುವ ಪ್ರಶಸ್ತಿ ಪ್ರದಾನ, ಸಹಾಯ ಧನ
ಚೆಕ್ ಅಮಾನ್ಯ: ಬಂಧನ ಸಿದ್ದಾಪುರ, ಮಾ. 3: ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಸಮೀಪದ ಕರಡಿಗೋಡು ನಿವಾಸಿ ವಿನು ಎಂಬಾತ ಸಿದ್ದಾಪುರದ ವಿಶ್ವನಾಥ್