ಶಿಬಿರಗಳಿಂದ ಸಹಬಾಳ್ವೆ’ಸೋಮವಾರಪೇಟೆ, ಮಾ. 11: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಭಾಗವಹಿಸುವದರಿಂದ ವಿದ್ಯಾರ್ಥಿಗಳಲ್ಲಿ ಸಹಬಾಳ್ವೆ ಹಾಗೂ ಸಾಮರಸ್ಯ ಸಾಧ್ಯ ಎಂದು ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ
ಲೋಕಾರ್ಪಣೆಗೊಳ್ಳಲಿದೆ ಸಂತ ಸೆಬಾಸ್ಟಿಯನ್ನರ ದೇವಾಲಯಕುಶಾಲನಗರ, ಮಾ. 11: ಕುಶಾಲನಗರದಲ್ಲಿ ಮತ್ತೊಂದು ಧಾರ್ಮಿಕ ಕೇಂದ್ರದ ನೂತನ ಕಟ್ಟಡ ಸದ್ಯದಲ್ಲಿಯೇ ಲೋಕಾರ್ಪಣೆ ಗೊಳ್ಳಲಿದೆ. ಪಟ್ಟಣದ ಹೃದಯ ಭಾಗದ ಕೆಇಬಿ ಬಳಿಯ ಎತ್ತರದ ಬೆಟ್ಟದಲ್ಲಿ ಅತ್ಯಾಕರ್ಷಕ
ಕೈಮಗ್ಗದಲ್ಲಿ ಮಗ್ನ.. ಈ ಜೋಡಿ...ಮಡಿಕೇರಿ, ಮಾ. 11: ನೀವು ಮಾಡುತ್ತಿರುವ ಈ ಕಸುಬಿಗೆ ವಿಶೇಷವಾದ ಹೆಸರೇನಾದರು ಇದೆಯೇ? ಸ್ವಲ್ಪ ಸಮಯ ಯೋಚಿಸಿ... ನಾವು ಗಾಂಧೀಜಿಯವರು ಮಾಡುತ್ತಿದ್ದ ಕಸುಬನ್ನು ಮುಂದುವರಿಸುತ್ತಿದ್ದೇವೆ, ಎನ್ನುತ್ತಾನೆ ಸಮೀಮ್. ಮಡಿಕೇರಿಯ
ಶನಿವಾರಸಂತೆಗೆ ಮರೀಚಿಕೆಯಾದ ಬಸ್ ನಿಲ್ದಾಣಆಲೂರು-ಸಿದ್ದಾಪುರ, ಮಾ. 11: ಶನಿವಾರಸಂತೆ ಪಟ್ಟಣದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‍ಆರ್‍ಟಿಸಿ) ಬಸ್ ನಿಲ್ದಾಣ ನಿರ್ಮಾಣದ ಪ್ರಗತಿ ಕಾರ್ಯ ನೆನೆಗುದಿಗೆ ಬಿದ್ದು 10 ವರ್ಷಗಳು ಕಳೆದಿದೆ,
ವಿನೂತನ ಮಾದರಿಯಲ್ಲಿ ಮಹಿಳಾ ದಿನಾಚರಣೆಮಡಿಕೇರಿ, ಮಾ. 11: ಮಹಿಳಾ ಮತ್ತು ಮಕ್ಕಳ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೇಪಾಡಂಡ ಸವಿತಾ ಕೀರ್ತನ್ ಅವರು ತಮ್ಮ ವ್ಯಾಪ್ತಿಯ ಸುಮಾರು 50 ಅಂಗನವಾಡಿಯ