ಸಂಘಟಿತ ಸಮಾಜದಿಂದ ಮಾತ್ರ ಜಾತಿ ಧರ್ಮದ ಉಳಿವುಮಡಿಕೇರಿ, ಮಾ. 11: ಹಿಂದೂ ಧರ್ಮದಲ್ಲಿ ಹಲವು ಜಾತಿಗಳಿದ್ದು, ಸಂಘಟಿತ ಸಮಾಜದಿಂದ ಮಾತ್ರ ಜಾತಿ - ಧರ್ಮ ಉಳಿಯಲು ಸಾಧ್ಯವಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ
ಇಂದಿನಿಂದ ಬಸವೇಶ್ವರ ಉತ್ಸವ *ಸಿದ್ದಾಪುರ, ಮಾ. 11: ವಾಲ್ನೂರು ತ್ಯಾಗತ್ತೂರು ಗ್ರಾಮದ ಶ್ರೀ ಬಸವೇಶ್ವರ, ಶ್ರೀ ರಾಮ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ದೇವರ ವಾರ್ಷಿಕ ಉತ್ಸವವವು ತಾ. 12 ರಿಂದ
ವೀರಾಜಪೇಟೆ ಸಮುಚ್ಚಯ ನ್ಯಾಯಾಲಯದಲ್ಲಿ ಮಹಿಳಾ ದಿನಾಚರಣೆವೀರಾಜಪೇಟೆ, ಮಾ. 11 : ಭ್ರೂಣ ಹತ್ಯೆಯನ್ನು ತಡೆಯುವ ಮೂಲಕ ಇದರ ಬಗ್ಗೆ ಜನ ಜಾಗೃತಿ ಯಾಗಬೇಕು ಎಂದು ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ
ಕೂಟ್ಯಾಲ ಕೀ ರೋಡ್ ರಸ್ತೆ ಕಾಮಗಾರಿಗೆ ಚಾಲನೆ ವೀರಾಜಪೇಟೆ, ಮಾ. 11: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ಕೂಟ್ಯಾಲು-ನೀತರೆ-ಕೀಕೋಡ್ ಸಂಪರ್ಕ ರಸ್ತೆಯ ಅಭಿವೃದ್ದಿಗೆ 2016-17ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 10.00 ಲಕ್ಷಗಳ
ಶ್ರದ್ಧಾಭಕ್ತಿಯ ಮಂಟಿಗಮ್ಮ ಜಾತ್ರೋತ್ಸವಶಿರಂಗಾಲ, ಮಾ. 11: ಉತ್ತರ ಕೊಡಗಿನ ಅರೆಮಲೆನಾಡು ಪ್ರದೇಶವಾದ ಶಿರಂಗಾಲ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಿಯ ದ್ವೈವಾರ್ಷಿಕ ಜಾತ್ರೋತ್ಸವ ವಿಜೃಂಭಣೆಯಿಂದ ಜರುಗಿತು. ಹಾಸನ ಮತ್ತು