ವೀರಾಜಪೇಟೆ ಪಟ್ಟಣ ಪಂಚಾಯಿತಿ: ರೂ. 31 ಸಾವಿರ ಆದಾಯವೀರಾಜಪೇಟೆ, ಮಾ. 17: 2017-18ನೇ ಸಾಲಿನ ಮೂರು ಹಂದಿ ಮಾಂಸ ಮಳಿಗೆಗಳು, ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಸುಂಕ ಎತ್ತಾವಳಿಯಿಂದ ಪಟ್ಟಣ ಪಂಚಾಯಿತಿಗೆ ಕಳೆದ ಸಾಲಿಗಿಂತಲೂ ಈ
ಒತ್ತುವರಿ ತೆರವು ಗುಡ್ಡೆಹೊಸೂರು, ಮಾ. 17: ಇಲ್ಲಿನ ಆನೆಕಟ್ಟೆ ಕೆರೆಯಿಂದ ಕಾವೇರಿ ನದಿ ಸೇರುವ ರಾಜ ಕಾಲುವೆಯನ್ನು ಮೊಯ್ದು ಎಂಬವರು ಒತ್ತುವರಿ ಮಾಡಿಕೊಂಡು ತಡೆಗೊಡೆ ನಿರ್ಮಿಸಿದ್ದರು. ಹೊಸದಾಗಿ ಜಾಗ ಖರೀದಿಸಿ
ಧರ್ಮದ ನೆಲೆಯಲ್ಲಿ ಭಾರತ ನಿಂತಿದೆನಾಪೋಕ್ಲು, ಮಾ. 17: ಧರ್ಮ ಮತ್ತು ನಂಬಿಕೆ ಆಧಾರದಲ್ಲಿ ಭಾರತ ದೇಶ ಪ್ರಜ್ವಲಿಸುತ್ತಿದೆ. ಪ್ರತಿಯೊಂದು ಜೀವಿ ಮತ್ತು ಪರಿಸರದಲ್ಲಿ ನಾವು ದೇವರನ್ನು ಕಾಣುವವರು. ಹಿರಿಯರು ಹಾಕಿಕೊಟ್ಟ ಇಂತಹ
ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ತಾ. 20ರಂದು ಕರವೇ ಧರಣಿಸೋಮವಾರಪೇಟೆ, ಮಾ. 17: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆ ಸರಿಪಡಿಸಲು 15 ದಿನಗಳ ಕಾಲ ಗಡುವು ನೀಡಲಾಗಿದ್ದರೂ ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗದಿಂದ ಯಾವದೇ ಸ್ಪಂದನೆ ದೊರಕದ
ಕಾರ್ಮಿಕರ ಬೇಡಿಕೆ : ತಾ.20 ರಂದು ಪ್ರತಿಭಟನೆಮಡಿಕೇರಿ ಮಾ.17 : ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಕಾರ್ಮಿಕ ಫಲಾನುಭವಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಬೇಕೆನ್ನುವದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ. 20