ಎಂಭತ್ತರ ದಶಕದ ಬಳಿಕ ಜಿಲ್ಲೆಯಲ್ಲಿ ಬದಲಾವಣೆಮಡಿಕೇರಿ, ಸೆ. 10: ಬ್ರಿಟೀಷರ ಆಡಳಿತ ಆರಂಭಗೊಂಡ 1834 ರಿಂದ ಸ್ವಾತಂತ್ರ್ಯ ದೊರೆತ 1947ರವರೆಗೆ ಕೊಡಗಿನಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾದ ಮಹತ್ತರವಾದ ಬದಲಾವಣೆಗಳು ಸಾಧ್ಯವಾಗಿರಲಿಲ್ಲ. 1980ರ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯುವ ಅರೆಭಾಷೆ ಸಾಹಿತ್ಯ ಸಮಾವೇಶಕ್ಕೆ ಇಂದು ಚಾಲನೆಮಡಿಕೇರಿ, ಸೆ.9 : ಅರೆಭಾಷೆ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ.10 ಮತ್ತು 11ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯುವ
ಜಾನಪದ ಪರಿಷತ್ನಿಂದ ಕ್ಷೇಮನಿಧಿ ಸ್ಥಾಪನೆಮಡಿಕೇರಿ, ಸೆ. 9: ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ಒಂದು ಲಕ್ಷ ರೂಪಾಯಿಯನ್ನು ಜಾನಪದ ಕಲಾವಿದರಿಗಾಗಿ ಮೀಸಲಿಡಲು ಪರಿಷತ್ ತೀರ್ಮಾನಿಸಿದೆ.ಇತ್ತೀಚೆಗೆ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತ
ಕರ್ನಾಟಕ ಬಂದ್ಗೆ ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆಮಡಿಕೇರಿ, ಸೆ. 9: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಇಂದು ಕರೆ ನೀಡಿರುವ ‘ಕರ್ನಾಟಕ ಬಂದ್’ಗೆ ಕೊಡಗು
‘ಕೈ’ ಇಳಿಯಲಿಲ್ಲ.., ಕಮಲ ಅರಳಲಿಲ್ಲ..,ಮಡಿಕೇರಿ, ಸೆ. 9: ಮಡಿಕೇರಿ ನಗರ ಸಭೆಯ ಇತಿಹಾಸದಲ್ಲಿ ಹೊಸದೊಂದು ಬೆಳವಣಿಗೆ ರಾಜ್ಯದ ಗಮನ ಸೆಳೆದಂತಾಗಿ ಬಹುಮತವಿದ್ದರೂ ಅಧಿಕಾರ ಉಳಿಸಿಕೊಳ್ಳಲು ಪರದಾಡುವಂತಾಗಿದ್ದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಈ