ಹೆಬ್ಬಾಲೆಯಲ್ಲಿ ಗ್ರಾ.ಪಂ. ತುರ್ತು ಸಭೆಕೂಡಿಗೆ, ಮಾ. 22: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಲತಾ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಮುಂದೆ ನಡೆಯುವ ಗ್ರಾಮ ಸಭೆಯಲ್ಲಿ
ಅಂಬೇಡ್ಕರ್ ಪುಸ್ತಕ ವಿತರಣೆ ಮಡಿಕೇರಿ, ಮಾ. 22: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಮೇಕೇರಿ ಗ್ರಾಮದ ಸುಭಾಷ್ ನಗರದ ನಿವಾಸಿಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಬರಹ ಮತ್ತು ಭಾಷಣದ
ಅಂತರರಾಷ್ಟ್ರೀಯ ವಿಜ್ಞಾನ ದಿನಗೋಣಿಕೊಪ್ಪಲು, ಮಾ. 22: ಅಂತರರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಇಲ್ಲಿನ ಕಾವೇರಿ ಕಾಲೇಜಿನಲ್ಲಿ ವಿಜ್ಞಾನ ದಿನ ಆಚರಿಸಲಾಯಿತು. ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ.
ಶ್ರದ್ಧಾಭಕ್ತಿಯ ಮೂಲ ಕೇಂದ್ರ ದೇವಾಲಯ: ಸುಬ್ರಹ್ಮಣ್ಯ ಶ್ರೀ ಆಶಯನಾಪೋಕ್ಲು, ಮಾ. 22: ಹಿರಿಯರು ಹಾಕಿಕೊಟ್ಟ ಮೂಲ ಸಂಪ್ರದಾಯದ ನಂಬಿಕೆ ಆಧಾರದಲ್ಲಿ ಧರ್ಮದ ಜೊತೆಯಲ್ಲಿ ದೇವಾಲಯ, ಶ್ರದ್ಧಾಕೇಂದ್ರಗಳು ಭಾರತೀಯ ಪರಂಪರೆಯಿಂದಲೇ ಸಂಪ್ರದಾಯ, ಸಂಸ್ಕಾರ ಪ್ರತೀಕವಾಗಿ ಋಷಿ-ಮುನಿಗಳಿಂದ ತಪೋಕಲ್ಪಿತವಾಗಿ
ವಿಶ್ವ ಮಹಿಳಾ ದಿನಾಚರಣೆ : ಮೂರು ಮಂದಿ ಮಹಿಳೆಯರಿಗೆ ಸನ್ಮಾನವೀರಾಜಪೇಟೆ, ಮಾ. 22: ವೀರಾಜಪೇಟೆಯಲ್ಲಿರುವ ಕೊಡಗು ಮಹಿಳಾ ಸಮಾಜದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.