ಕಣ್ಣಿನ ಸ್ವಚ್ಛತೆಗೆ ಆದ್ಯತೆ ಅಗತ್ಯ: ಡಾ. ಪ್ರಶಾಂತ್ಸುಂಟಿಕೊಪ್ಪ, ಜ. 1: ಪ್ರತಿಯೊಬ್ಬ ವ್ಯಕ್ತಿಯು ತನ್ನ ಕಣ್ಣಿನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಡಿಕೇರಿ ನೇತ್ರ ತಜ್ಞ ಡಾ. ಸಿ.ಆರ್. ಪ್ರಶಾಂತ್ ಹೇಳಿದರು. ಇಲ್ಲಿಗೆ ಸಮೀಪದ
ನಿಶ್ಚಿತ ಗುರಿ ಇದ್ದಾಗ ಸಾಧನೆ ಸಾಧ್ಯ: ಪ್ರೊ. ಕಾವೇರಪ್ಪಮೂರ್ನಾಡು, ಜ. 1: ಜೀವನದಲ್ಲಿ ದೃಢತೆ, ನಿಶ್ಚಿತ ಗುರಿ ಇದ್ದಾಗ ಮಾತ್ರ ಸಾಧನೆಗೈಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ದೃಢತೆ, ನಿಶ್ಚಿತ ಗುರಿ ಅಳವಡಿಸಿಕೊಳ್ಳಲು ಸೂಕ್ತ ತಿಳುವಳಿಕೆ ಮತ್ತು ಮಾರ್ಗದರ್ಶನ
ಅಪನಗದೀಕರಣಕ್ಕೆ ಸಹಕರಿಸಿದ ಜನತೆಗೆ ಪ್ರಧಾನಿ ಕೃತಜ್ಞತೆನವೆಂಬರ್ 8ರಂದು ಸಂಜೆ 8 ಗಂಟೆಗೆ ಮಾಡಿದ ಭಾಷಣ ಇಡೀ ದೇಶದಲ್ಲಿ ಅಲ್ಲೋಲಕಲ್ಲೋಲವೆಬ್ಬಿಸಿತ್ತು.ನೋಟು ನಿಷೇಧದಿಂದ ದೇಶದ ಜನತೆ, ಅದರಲ್ಲೂ ಬಡವರು, ಗ್ರಾಮೀಣ ಪ್ರದೇಶದವರು ಸಾಕಷ್ಟು ಸಂಕಷ್ಟಕ್ಕೀಡಾಗಿದ್ದರೂ, ಅಪನಗದೀಕರಣ
ಹೊಸ ವರುಷವನ್ನು ಹರುಷದಿ ಬರಮಾಡಿಕೊಂಡ ಜನತೆಮಡಿಕೇರಿ, ಡಿ.31: 2016 ಅಂತ್ಯಗೊಂಡಿದೆ. 2017 ಆರಂಭವಾಗಿದೆ. ಪ್ರತಿಬಾರಿಯಂತೆ ಹೊಸ ವರುಷವನ್ನು ಜನತೆ ಹರುಷದಿಂದ ಬರಮಾಡಿ ಕೊಂಡರು. ವರುಷದ ಕೊನೆಯ ದಿನವಾದ ತಾ. 31ರ ರಾತ್ರಿಯಲ್ಲಿ ಕತ್ತಲನ್ನು
ಸ್ಟೇಡಿಯಂ ಜಾಗದಲ್ಲಿ ಸ್ಮಶಾನಕ್ಕೆ ಅವಕಾಶವಿಲ್ಲಮಡಿಕೇರಿ, ಡಿ. 31: ಪಾಲೆಮಾಡಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ 12.70 ಎಕರೆ ಜಾಗವನ್ನು ಸರಕಾರ ಮಂಜೂರು ಮಾಡಿದೆ. ಸಂಸ್ಥೆಯ ಹೆಸರಿಗೆ ಆರ್.ಟಿ.ಸಿ. ದೊರೆತಿದೆ. ಸಂಸ್ಥೆಯ ವತಿಯಿಂದ