15 ನೂತನ ಬಸ್ ಮಾರ್ಗಕ್ಕೆ ಪ್ರಸ್ತಾವನೆ : ಟಿ.ಪಿ. ರಮೇಶ್ಮಡಿಕೇರಿ, ಮಾ.31 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೊಡಗಿನ ಗ್ರಾಮೀಣ ಜನರ ಅನುಕೂಲಕ್ಕಾಗಿ ನೂತನ ಮಾರ್ಗಗಳ ಮೂಲಕ ಬಸ್‍ಗಳ ಸಂಚಾರಕ್ಕೆ ಒಪ್ಪಿಗೆ ಸೂಚಿಸಿದೆ ಎಂದು
ರೂ. 40 ಲಕ್ಷದ ಪಾಲಿಟೆಕ್ನಿಕ್ ಸುವರ್ಣ ಭವನಕುಶಾಲನಗರ, ಮಾ. 31: ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ವತಿಯಿಂದ ನಿರ್ಮಾಣಗೊಂಡ ಸುವರ್ಣ ಭವನದ ಕಟ್ಟಡ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಸರಕಾರಿ ಪಾಲಿಟೆಕ್ನಿಕ್ ಹಾಗೂ ಹಿರಿಯ
ಉದ್ಯೋಗ ಖಾತ್ರಿಯ ವೈಯಕ್ತಿಕ ಕಾಮಗಾರಿ ನೆರವುಮೂರ್ನಾಡು, ಮಾ. 31: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ವೈಯುಕ್ತಿಕ ಕಾಮಗಾರಿಗೆ ನೆರವು ದೊರೆಯಲಿದೆ. ಈ ಕುರಿತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಆದೇಶ
ಯುವಕರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಕರೆಕೂಡಿಗೆ, ಮಾ. 31: ಕ್ರೀಡಾಕೂಟಗಳು ಯುವಕರನ್ನು ಒಗ್ಗೂಡಿಸುವದರ ಜೊತೆಗೆ ಸಾಮರಸ್ಯವನ್ನು ಬೆಸೆಯುತ್ತದೆ. ಇದರ ಜೊತೆಯಲ್ಲಿ ಯುವಕರು ಕ್ರೀಡೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವದರ
ಶಾಲೆಗೆ ತಟ್ಟೆ ಲೋಟ ವಿತರಣೆಆಲೂರು-ಸಿದ್ದಾಪುರ, ಮಾ. 31: ಸಣ್ಣ ಮಕ್ಕಳು ಸಹ ವ್ಯಾವಹಾರಿಕವಾಗಿ ಎಲ್ಲವನ್ನು ಅರಿತಿರಬೇಕು ಎಂದು ಕೊಡ್ಲಿಪೇಟೆಯ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಅರ್ಜುನ್ ಅಭಿಪ್ರಾಯಪಟ್ಟರು. ಸಮೀಪದ ನ್ಯಾಯದಳ್ಳ ಸರ್ಕಾರಿ ಪ್ರಾಥಮಿಕ