ನಾಳೆ ಪೈಕೇರ ಕ್ರಿಕೆಟ್ ಕಪ್ ಅಂತಿಮ ಪಂದ್ಯಮಡಿಕೇರಿ, ಮೇ 5 : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಪೈಕೇರ ಕುಟುಂಬಸ್ಥರ ಆಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪೈಕೇರ ಕ್ರಿಕೆಟ್
ಕಾಫಿ ಬೆಳೆಗಾರರ ಹಿತ ಕಾಪಾಡಲು ಮೊದಲ ಆದ್ಯತೆಮಡಿಕೇರಿ, ಮೇ 5: ಕಾಫಿ ಬೆಳೆಗಾರರ ಹಿತ ಕಾಪಾಡಲು ಮೊದಲ ಆದ್ಯತೆ ನೀಡುವದಾಗಿ ಕಾಫಿ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಚಿಕ್ಕಮಗಳೂರು ಜಿಲ್ಲೆಯವರಾದ ಎಂ.ಎಸ್. ಬೋಜೇಗೌಡ ಅವರು
ಯುಗ ಧರ್ಮ ಗೌರವಿಸುವದರಿಂದ ಸಾಮರಸ್ಯದ ಬದುಕು ಸಾಧ್ಯಮಡಿಕೇರಿ, ಮೇ 5: ಯುಗ ಯುಗಗಳಿಂದ ಬೆಳೆದು ಬಂದಿರುವ ಸನಾತನ ಹಿಂದೂ ಧರ್ಮವನ್ನು ಗೌರವಿಸುವದರಿಂದ ಮಾತ್ರ ಜಗತ್ತಿನ ಕಲ್ಯಾಣದೊಂದಿಗೆ ಸಾಮರಸ್ಯದ ಬದುಕು ಕಂಡುಕೊಳ್ಳಲು ಮನುಕುಲಕ್ಕೆ ಸಾಧ್ಯವೆಂದು, ವಿ.ಹಿಂ.ಪ.
ಹಿಂದೂ ಸಮಾಜೋತ್ಸವದಲ್ಲಿ ಮೊಳಗಿದ ಕೇಸರಿ ಪಡೆಯ ಉದ್ಘೋಷಗೋಣಿಕೊಪ್ಪಲು/ಸಿದ್ದಾಪುರ, ಮೇ 5: ಇಂದು ಸಿದ್ದಾಪುರ-ನೆಲ್ಯಹುದಿಕೇರಿ ಅವಳಿ ಪಟ್ಟಣಗಳು ಎಂದಿನಂತಿರಲಿಲ್ಲ. ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂಪ್ರೇರಿತರಾಗಿ ಮುಚ್ಚಿದ್ದರಿಂದಾಗಿ ‘ಅಘೋಷಿತ ಬಂದ್’ ಅಲ್ಲಿ ಕಂಡು ಬಂತು. ಜಿಲ್ಲೆಯಾದ್ಯಂತ ಮುನ್ನಚ್ಚರಿಕೆ
ಒಗ್ಗಿಕೊಳ್ಳುತ್ತಿರುವ ರಾಮ ಲಕ್ಷ್ಮಣ ಲವ ಕುಶಚೆಟ್ಟಳ್ಳಿ, ಮೇ 5: ದುಬಾರೆಯ ಆನೆ ಶಿಬಿರದಲ್ಲಿ ನಾಲ್ಕು ತಿಂಗಳ ಹಿಂದೆ ಕೊಡಗಿನ ಹಲವೆಡೆ ಪುಂಡಾಟಿಕೆ ತೋರುತ್ತಿದ್ದ ಕಾಡಾನೆಗಳನ್ನು ಹಿಡಿದು ರಾಮ, ಲಕ್ಷ್ಮಣ, ಲವ ಹಾಗೂ ಕುಶನೆಂದು