ತಮ್ಮ ಕಥೆಗಳಿಂದ ಪರಿಸರ ರಕ್ಷಣೆಗೆ ಇಳಿದವರು ಡಾನಾ ಡಿಸೋಜ ಅಂಬೆಕಲ್ ನವೀನ್ ಮಡಿಕೇರಿ, ಮಾ. ೨೭: ಕತೆ, ಕಾದಂಬರಿ, ಸಣ್ಣ ಕಥೆಗಳು ರಚಿಸುವಾಗ ಪರಿಸರ ರಕ್ಷಣೆಗೆ ಮೊದಲ ಆದ್ಯತೆ ನೀಡಿ ಮನೋಜ್ಞವಾಗಿ ತಮ್ಮ ಕಥೆಗಳನ್ನು ಪ್ರಸ್ತುತ ಪಡಿಸುತ್ತಿದ್ದ ಡಾ. ನಾ
ವಾರ್ಷಿಕ ಮಹೋತ್ಸವ ಮಡಿಕೇರಿ, ಮಾ. ೨೭: ಮಡಿಕೇರಿ ತಾಲೂಕಿನ ಹೊದ್ದೂರು ಕಣ್ಣ ಬಲಮುರಿ ಗ್ರಾಮದಲ್ಲಿ ಕೊಡಗಿನ ಪವಿತ್ರ ಕಾವೇರಿ ನದಿ ದಂಡೆಯ ಎಡಭಾಗದಲ್ಲಿ ನೆಲೆಸಿರತಕ್ಕಂತಹ ಶ್ರೀ ಮಾರಿಯಮ್ಮ ತಾಯಿಯ ದೇವಾಲಯದ
ಪೋಷಣ್ ಅಭಿಯಾನ ಸುಂಟಿಕೊಪ್ಪ, ಮಾ. ೨೭: ಇಲ್ಲಿಗೆ ಸಮೀಪದ ೭ನೇ ಹೊಸಕೋಟೆಯ ಅಂಗನವಾಡಿ ಕೇಂದ್ರದಲ್ಲಿ ಅತ್ತೂರು, ನಲ್ಲೂರು, ಚಿಕ್ಲಿಹೊಳೆ, ಕಂಬಿಬಾಣೆ, ಭೂತನಕಾಡು, ಊರುಗುಪ್ಪೆ ಪೈಸಾರಿ, ಕಡ್ಲೆಮನೆ ಅಂಗನವಾಡಿ ಕಾರ್ಯಕರ್ತೆಯರು ಜಂಟಿಯಾಗಿ
ರಾಜಾಸೀಟು ಉದ್ಯಾನವನಕ್ಕೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ ಮಡಿಕೇರಿ, ಮಾ. ೨೭: ಪ್ರವಾಸಿಗರ ಕೇಂದ್ರಬಿAದು ರಾಜಾಸೀಟು ಉದ್ಯಾನವನಕ್ಕೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಗ್ರೇಟರ್ ರಾಜಾಸೀಟು, ಪುಟಾಣಿ ರೈಲು ಮಾರ್ಗ ಮತ್ತು ಕೂರ್ಗ್
ನಿರ್ಣಯದ ವಿರುದ್ಧ ಅಧ್ಯಕ್ಷರ ಪತ್ರ ಕ್ಷಮೆಯಾಚನೆ ರಾಜೀನಾಮೆಗೆ ಆಗ್ರಹ ಮಡಿಕೇರಿ, ಮಾ. ೨೭: ಮಡಿಕೇರಿ ನಗರದಲ್ಲಿ ತಾತ್ಕಾಲಿಕ ಮಳಿಗೆ ತೆರವುಗೊಳಿಸುವ ಬಗ್ಗೆ ಕಳೆದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದ ವಿರುದ್ಧ ಅಧ್ಯಕ್ಷರು ಪೌರಾಯುಕ್ತರಿಗೆ ನೀಡಿರುವ ಪತ್ರದ ಕುರಿತಾಗಿ ಚರ್ಚೆ,