ಕಸ್ತೂರಿ ರಂಗನ್ ವರದಿ : ಸದ್ಯದಲ್ಲೆ ೀ ಗ್ರಾ .ಪಂ. ಪ್ರತಿನಿಧಿಗಳು ಗ್ರಾಮಸ್ಥರÀ ಸಭೆಮಡಿಕೇರಿ, ಆ. 30: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೊಡಗಿನಲ್ಲಿ ಉಂಟಾದ ಸಮಸ್ಯೆಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ದೋಷಪೂರಿತ ವರದಿಯೇ ಕಾರಣ ಎಂದು ಸಂಸದ
ಸಂಸ್ಕøತಿ ಆರಾಧನೆಗಳನ್ನು ಉಳಿಸಿ ಬೆಳೆಸಲು ಕರೆಕುಶಾಲನಗರ, ಆ. 30: ಬಹುಭಾಷೆ, ಜಾತಿ, ಮತಗಳ ಸಂಗಮದ ನಡುವೆ ಪರಂಪರೆಯ ಕಲೆ, ಸಾಹಿತ್ಯ ಸಂಸ್ಕøತಿ, ಆರಾಧನೆಗಳನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರಿಗೆ ತಿಳಿಸುವದು ಸಂಘ-ಸಂಸ್ಥೆಗಳ ಜವಾಬ್ದಾರಿಯಾಗಿದೆ
ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆ ವಿಜೇತರುಗೋಣಿಕೊಪ್ಪಲು, ಆ. 30: ಇಲ್ಲಿನ ಪ್ರೌಢಶಾಲೆಯಲ್ಲಿ ಪೊನ್ನಂಪೇಟೆ ಜೆಸಿಐ ಗೋಲ್ಡನ್ ಹಾಗೂ ಗೋಣಿಕೊಪ್ಪಲು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಸಂತ
ದಾಖಲೆ ಮಾಡಿಸಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆಮಡಿಕೇರಿ, ಆ. 30: ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ರೈತ ಸಂಪರ್ಕ ಕೇಂದ್ರಗಳಿಗೆ ಬಾಕಿ ಇರುವ ಜಾಗದ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಿ ಕೊಳ್ಳುವಂತೆ ಕಂದಾಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್
ನಾಡಿನ ವಿವಿಧೆಡೆಗಳಲ್ಲಿ ಶ್ರೀ ವಿನಾಯಕನ ವಿಸರ್ಜನೆನಾಡಿನ ವಿವಿಧೆಡೆಗಳಲ್ಲಿ ಶ್ರೀ ವಿನಾಯಕನ ವಿಸರ್ಜನೆ ಮಡಿಕೇರಿ: ಭಾದ್ರಪದ ಚೌತಿಯಂದು ನಾಡಿನ ವಿವಿಧೆಡೆಗಳಲ್ಲಿ ಪೂಜೆಗೊಂಡಿದ್ದ ಶ್ರೀ ಗೌರಿ-ಗಣೇಶೋತ್ಸವ ಮೂರ್ತಿಗಳ ವಿಸರ್ಜನೆಯು ಅಲ್ಲಲ್ಲಿ ಜರುಗಿತು. ತಾ. 30 ರಂದು