‘ಧಾರ್ಮಿಕ ವೈದಿಕ ಕಾರ್ಯಕ್ರಮಗಳಿಂದ ಸಂಸ್ಕಾರವಂತರಾಗಬೇಕು’ಮಡಿಕೇರಿ, ಆ. 6: ಶ್ರೀರಾಮಚಂದ್ರಾಪುರ ಮಠದ ಶಿಷ್ಯರು ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳನ್ನು ಪಾಲನೆ ಮಾಡುವದರ ಮೂಲಕ ಸಂಸ್ಕಾರವಂತರಾಗಬೇಕು ಎಂದು ಮುಳ್ಳೇರಿಯ ಮಂಡಲ ಹವ್ಯಕ ವಲಯ ಅಧ್ಯಕ್ಷ
ಮಾದಾಪುರದಲ್ಲಿ ಹಿಂ.ಜಾ.ವೇ.ಯಿಂದ ಪಂಜಿನ ಮೆರವಣಿಗೆಸುಂಟಿಕೊಪ್ಪ, ಆ. 6: ಮಾದಾಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ಹಿಂದೂ ಜಾಗರಣಾ ವೇದಿಕೆಯಿಂದ ಆಯೋಜಿಸಲಾಗಿದ್ದ ಪಂಜಿನ ಮೆರವಣಿಗೆಯಲ್ಲಿ ಕಾರ್ಯಕರ್ತರು ಮಳೆಯನ್ನೂ ಲೆಕ್ಕಿಸದೆ ಭಾಗವಹಿಸಿದ್ದರು.ಜಂಬೂರುಬಾಣೆಯ ಸರಕಾರಿ
ಶ್ರದ್ಧಾಂಜಲಿ ಸಭೆಮೂರ್ನಾಡು, ಆ. 5: ಸೋಮವಾರ ನಿಧನರಾದ ಬಿಜೆಪಿ ಹಿರಿಯ ನಾಯಕ ಬಿ.ಬಿ. ಶಿವಪ್ಪ ಅವರಿಗೆ ಮೂರ್ನಾಡು ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇಲ್ಲಿನ ಹಿಂದೂ
ಅವರು ಆರೋಪಿಸಿದರು ಇವರು ಉತ್ತರಿಸಿದರು...ವೀರಾಜಪೇಟೆ, ಆ. 5: ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರ ವಿರುದ್ಧ ಕತ್ತಿ ಮಸೆಯುವ ಕಸರತ್ತು ಆರಂಭಗೊಂಡು ವರ್ಷಗಳೇ ಕಳೆದಿವೆ. ಯಾವದೇ ವಿರೋಧ ಪಕ್ಷದವರು ಆರೋಪ ಮಾಡುವದು
ನ್ಯೂಜೆರ್ಸಿಯಲ್ಲಿ ‘ಶಕ್ತಿ’ ಓದಿದರುಮಡಿಕೇರಿ, ಆ. 5: ವಾಟ್ಸ್‍ಆ್ಯಪ್‍ನಲ್ಲಿ ರಾತ್ರಿ ಫೋನ್ ಬಂದಾಗ ಆಶ್ಚರ್ಯವಾಯಿತು. ‘‘ನಾನಪ್ಪ..., ನಾಣಯ್ಯ. ಇಂಟರ್‍ನೆಟ್ ಮೂಲಕ ಇಂದಿನ ‘ಶಕ್ತಿ’ಯನ್ನ ಓದಿದೆ. ಅದಕ್ಕಾಗಿ ಫೋನ್ ಮಾಡಿದೆ’’ ಎಂದರು ಮಾಜೀ